ತುಮಕೂರು: ಜಿಲ್ಲೆಯ ಮಧುಗಿರಿ ಗುರಮ್ಮನ ಕಟ್ಟೆ ಬಳಿ ಚಿರತೆ ದಾಳಿ ನಡೆಸಿದ್ದು
ಕುರಿ ಕಾಯಲು ಹೋಗಿದ್ದ ವ್ಯಕ್ತಿಯನ್ನು ಗಾಯಗೊಳಿಸಿದೆ.
ಸಂಜೆ ಸುಮಾರು 5 ರ ಸಮಯದಲ್ಲಿ ಚಿರತೆ ದಾಳಿ ಮಾಡಿದ್ದು ಗುರುಮ್ಮನ ಕಟ್ಟೆ ವಾಸಿ ಲೋಕೇಶ್ ಗೆ ಗಂಭೀರವಾಗಿ ಗಾಯವಾಗಿದೆ
ಹೆಚ್ವಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆ ಗೆ ಕರೆ ತರಲಾಗಿದೆ.
Comment here