ತುಮಕೂರ್ ಲೈವ್

ಚಿರತೆ‌‌ ದಾಳಿ: ವ್ಯಕ್ತಿಗೆ ಗಾಯ

ತುಮಕೂರು: ಜಿಲ್ಲೆಯ ಮಧುಗಿರಿ ಗುರಮ್ಮನ ಕಟ್ಟೆ ಬಳಿ ಚಿರತೆ ದಾಳಿ ನಡೆಸಿದ್ದು
ಕುರಿ ಕಾಯಲು ಹೋಗಿದ್ದ ವ್ಯಕ್ತಿಯನ್ನು ಗಾಯಗೊಳಿಸಿದೆ.

ಸಂಜೆ ಸುಮಾರು 5 ರ ಸಮಯದಲ್ಲಿ ಚಿರತೆ ದಾಳಿ ಮಾಡಿದ್ದು ಗುರುಮ್ಮನ ಕಟ್ಟೆ ವಾಸಿ ಲೋಕೇಶ್ ಗೆ ಗಂಭೀರವಾಗಿ ಗಾಯವಾಗಿದೆ

ಹೆಚ್ವಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆ ಗೆ ಕರೆ ತರಲಾಗಿದೆ.

Comment here