Wednesday, December 6, 2023
spot_img
Homeಜನಮನದೊರೆ ಜಿಲ್ಲೆಯ ಚಳವಳಿಗಳ ಪ್ರತೀಕ

ದೊರೆ ಜಿಲ್ಲೆಯ ಚಳವಳಿಗಳ ಪ್ರತೀಕ

ತುಮಕೂರು: ಜಿಲ್ಲೆಯ ಚಳವಳಿಗಳ ಪ್ರತೀಕವಾಗಿ ದೊರೈರಾಜ್ ಅವರು ಇದ್ದಾರೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.

ತುಮಕೂರು‌ ನಾಗರಿಕ ವೇದಿಕೆ ಆಯೋಜಿಸಿದ್ದ ದೊರೈರಾಜ್, ಕೆ.ಎನ್.ಉಮೇಶ್ ಅವರ ಅಭಿನಂದನಾ ಸಮಾರಂಭ ಹಾಗೂ ಚಳವಳಿಗಳ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಗರಿಕ ಸಮಾಜದಲ್ಲಿ ದನಿ ಎತ್ತುವುದೇ ಚಳವಳಿ. ಎಲ್ಲೇ ಅನ್ಯಾಯವಾದರು ದೊರೈರಾಜ್ ದನಿ ಎತ್ತಿದ್ದಾರೆ. ಸರ್ಕಾರಿ ಸೇವೆಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆ ನೂರಾರು ಜನರು ಮಾದರಿಯಾಗಿ ಅನುಸರಿಸುತ್ತಿದ್ದಾರೆ ಎಂದರು.

ಕೆ.ಎನ್.ಉಮೇಶ್, ದೊರೈರಾಜ್ ಅವರ ಅನುಭವ ದೊಡ್ಡದು ಎಂದರು.

ಕಾರ್ಯಕ್ರಮದಲ್ಲಿ ದೊರೈರಾಜ್, ಕೆ.ಎನ್.ಉಮೇಶ್, ಡಾ. ಡೊಮೆನಿಕ್, ಡಾ.ಎಸ್.ರಮೇಶ್ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು