ಕುಣಿಗಲ್ ನ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶಆನಂದ ಪಟೇಲ್ ಹಾಗೂ ವಿವಿಧ ರೈತ ಮುಖಂಡರ ನೇತೃತ್ವದಲ್ಲಿ #ವಿಶ್ವ_ರೈತ_ದಿನಾಚರಣೆ ಯನ್ನು ರೈತರಿಗೆ ಗೌರವಪೂರ್ವಕವಾಗಿ ಪಾದಪೂಜೆ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೊಗಳು.
ಪಾದಪೂಜೆ ಮೂಲಕ ರೈತ ದಿನಾಚರಣೆ

Related tags :
Comment here