Saturday, July 20, 2024
Google search engine
Homeತುಮಕೂರು ಲೈವ್ಶಾಲಾ ಶಿಕ್ಷಕರ‌ ಸಂಘ: ತುರುವೇಕೆರೆಯಲ್ಲಿ ಯಾರಿಗೆ‌ ಒಲಿಯಿತು ಅದೃಷ್ಟ

ಶಾಲಾ ಶಿಕ್ಷಕರ‌ ಸಂಘ: ತುರುವೇಕೆರೆಯಲ್ಲಿ ಯಾರಿಗೆ‌ ಒಲಿಯಿತು ಅದೃಷ್ಟ

Publicstory. in


ತುರುವೇಕೆರೆ: ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ಮತ ಏಣಿಕೆಯು ಮಂಗಳವಾರ ತಡ ರಾತ್ರಿಯವರೆಗೂ ಶಾಂತಿಯುತವಾಗಿ ನಡೆಯಿತು.

8 ಪುರುಷ ಶಿಕ್ಷಕ ನಿರ್ದೇಶಕರು ವಿಜೇತರಾಗಿದ್ದು, 4 ಮಹಿಳಾ ಶಿಕ್ಷಕಿಯರು ಅವಿರೋಧವಾಗಿ ಒಟ್ಟು 12 ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಿ.ಶಿವಣ್ಣ ತಿಳಿದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಬಣದ ಕೆ.ಎಸ್.ಭಾರತಿ, ಎನ್.ಆರ್.ಜಲಜಾಕ್ಷಿ, ಎಸ್.ಎಂ.ಶಮಂತಾ, ಎನ್.ಹನುಮಕ್ಕ, ಟಿ.ಪಿ.ರಾಘವೇಂದ್ರ, ಷಣ್ಮುಖಪ್ಪ, ಬಸವರಾಜು.ಎಂ, ಭೈರಪ್ಪ.ಎಂ.ಎಸ್, ನಜೀರ್, ಪಂಚಾಕ್ಷರಯ್ಯ ಹಾಗು ಕಂಚಿರಾಯಪ್ಪ ಬಣದಲ್ಲಿ ರತೀಶ್ಕುಮಾರ್ ಎಸ್.ಪಿ ಹಾಗು ಕಂಚೀರಾಯ.ಜಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರುಗಳನ್ನು ಬಿ.ಇಒ.ರಂಗಧಾಮಯ್ಯ ಹಾಗು ಸಹ ಶಿಕ್ಷಕರುಗಳು ಅಭಿನಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?