Saturday, July 27, 2024
Google search engine
Homeತುಮಕೂರು ಲೈವ್"ಸ್ವಾಮಿ ವಿವೇಕಾನಂದರ ನುಡಿಮುತ್ತು ಆನ್ ಲೈನ್ ಸ್ಪರ್ಧೆ"

“ಸ್ವಾಮಿ ವಿವೇಕಾನಂದರ ನುಡಿಮುತ್ತು ಆನ್ ಲೈನ್ ಸ್ಪರ್ಧೆ”

Tiptiru: ಚೈತನ್ಯ ಭಾರತ ಸಮಿತಿ, ತಿಪಟೂರು. ಇವರು ಜುಲೈ 4 ರ ಸ್ವಾಮಿ ವಿವೇಕಾನಂದರ ದೇಹತ್ಯಾಗದ ಪವಿತ್ರ ದಿನದ ನೆನಪಿಗಾಗಿ ಅವರ ನುಡಿಮುತ್ತುಗಳು ಮತ್ತು ಅವುಗಳ ಅರ್ಥವನ್ನ ಜೀವನದ ಹಿನ್ನೆಲೆಯಲ್ಲಿ ಹೇಳುವ 03 ನಿಮಿಷಗಳ ಆನ್ ಲೈನ್ ವೀಡಿಯೋ ಮುಖೇನ ಕಿರು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸತತವಾಗಿ ಮೂರ್ನಾಲ್ಕು ವರ್ಷಗಳಿಂದ ಸಾಮಾಜಿಕ ಮೌಲ್ಯ ತುಂಬುವ ಕಾರ್ಯಗಳನ್ನ ಮಾಡುತ್ತಾ ಬಂದಿರುವ ಈ ಸಮಿತಿಯು ಈಗ ಹೊಸದೊಂದು ಸ್ಪರ್ಧೆಯನ್ನು ಮಾಡಲು ಆರಂಭಿಸಿದೆ.

ಗೆದ್ದವರಿಗೆ ಸೂಕ್ತ ಬಹುಮಾನಗಳನ್ನು ವಿತರಿಸಲಾಗುತ್ತದೆ. ಹಾಗೂ ಜುಲೈ 04 ರಂದು ಪುಟ್ಟದಾಗ ಪವಿತ್ರ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಜೂನ್ 20 ರ ಒಳಗಾಗಿ ನಿಮ್ಮ ವೀಡಿಯೋಗಳನ್ನು ಮಾಡಿ ಭಿತ್ತಿಪತ್ರದಲ್ಲಿರುವ Whatsapp ನಂಬರಿಗೆ ತಪ್ಪದೇ ಕಳುಹಿಸುವಂತೆ
ಚೈತನ್ಯ ಭಾರತ ಸಮಿತಿ ಸಂತೋಷ್.ಜಿ‌
ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?