Friday, March 29, 2024
Google search engine
Homeತುಮಕೂರ್ ಲೈವ್ಇಂದು ತಿಪಟೂರಿನಲ್ಲಿ ಪ್ರತಿಭಟನೆ

ಇಂದು ತಿಪಟೂರಿನಲ್ಲಿ ಪ್ರತಿಭಟನೆ

ತಿಪಟೂರು; ದೇಶದ‌ ವಿವಿಧೆಡೆ ನಡೆದ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಅಗ್ರಹಿಸಿ ನಗರ ಸಬೆ ವೃತ್ತದ ಬಳಿ
ದಿನಾಂಕ 5-12-2019 ಗುರುವಾರ ತಿಪಟೂರಿನ ನಗರಸಭಾ ವೃತ್ತದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅತ್ಯಾಚಾರ ನಡೆಸಿ ಕೊಲೆಗೈದಿರುವ ಪೈಶಾಚಿಕ ಕೃತ್ಯವನ್ನು ಖಂಡಿಸಿ ಅರೋಪಿಗಳಿಗೆ ಗಲ್ಲು ಶಿಕ್ಷೆಗೆ ಅಗ್ರಹಿಸಿ ತಿಪಟೂರು ನಗರದ ನಗರಸಭಾ ವೃತ್ತದ ಬಳಿ ಸಂಜೆ 6 ಗಂಟೆಗೆ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ,ಈ ಹೋರಾಟದಲ್ಲಿ ಸೌಹಾರ್ದ ತಿಪಟೂರು, ಜನಸ್ಪಂದನ ಟ್ರಸ್ಟ್, ಭಾರತೀಯ ವೈದ್ಯಕಿಯ ಸಂಘ ಕರ್ನಾಟಕ ರಾಜ್ಯ ರೈತಸಂಘ , ಸಿ ಐ ಟಿ ಯು ಮುಸ್ಲಿಂ ಜಮಾಯತ್ ಕರ್ನಾಟಕ ರಕ್ಷಣಾ ವೇದಿಕೆ , ಹಸಿರು ಸೇನೆ, ಬೆಲೆ ಕಾವಲು ಸಮಿತಿ, ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರ , ದಲಿತ ಸಾಹಿತ್ಯ ಪರಿಷತ್ , ಇನ್ನರ್ ವೀಲ್, ದಲಿತ ಸಂಘರ್ಷ ಸಮಿತಿ, ಭೌದ್ದ ಮಹಾ ಸಭಾ ಅಂಭೇಡ್ಕರ್ ಸೇನೆ, ಜಯಕರ್ನಾಟಕ, ದಕ್ಷಿಣ ಒಳನಾಡು ನೀರಾವರಿ ಸಮಿತಿ, ಕಲ್ಪತರು ಮಹಿಳಾ ಸಂಸ್ಥೆ, ಜೈ ಭಾರತ್ ಯುವ ಸೇನೆ ಸೇರಿದಂತೆ ಹಲವಾರು ಜನಪರ ಸಂಘಟನೆಗಳು ಭಾಗವಹಿಸುತ್ತಿದ್ದು ತಾವುಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿವೆ ಎಂದು ಪ್ರಕಟಣೆ ತಿಳಿಸಿದೆ.
ಸೌಹಾರ್ಧ ತಿಪಟೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?