Thursday, March 28, 2024
Google search engine
HomeUncategorizedಚಿತ್ರ-ಚಿತ್ತ: ರಜನಿ ಕವನಗಳು

ಚಿತ್ರ-ಚಿತ್ತ: ರಜನಿ ಕವನಗಳು

  • ಡಾII ಬೆಸಗರಹಳ್ಳಿ ರಾಮಣ್ಣ ಅವರು ಡಾII ರಜನಿ ಅವರಿಗೆ ಕನ್ನಡ ಭಾಷೆಯ ಮೇಲೆ ಇರುವ ಹಿಡಿತವನ್ನು ಮೊದಲು ಗಮನಿಸಿ ಸಣ್ಣ ಕಥೆ ಬರೆಯಲು ಸೂಚಿಸಿದರು. ಅದರಂತೆ ಹೆಚ್ .ಎಲ್ . ಕೇಶವ ಮೂರ್ತಿಯವರ ಪತ್ರಿಕೆಗೆ ತುಂಬಾ ವರುಷಗಳ ಕಾಲ ಪ್ರತೀ ಭಾನುವಾರ ತಮ್ಮ ಅನುಭವಗಳನ್ನೇ ಸಣ್ಣ ಕಥೆಯಾಗಿಸಿದರು. ಅವು ಬಹಳ ಜನಪ್ರಿಯ ವಾಗಿದ್ದವು. ಡಾII ಬೆಸಗರಹಳ್ಳಿ ರಾಮಣ್ಣ ಅವರನ್ನು ತಮ್ಮ ಗುರು ಎಂದೇ ಹೇಳುತ್ತಾರೆ ಡಾII ರಜನಿ. ಸಾಹಿತ್ಯದ ಮೇಲೆ ಓಲವು ಮೂಡಿಸಿದವರು ಮತ್ತು ಮಂಡ್ಯ ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಪ್ರೇರೆಪಣೆ ಅವರೇ ಎಂದು ಕೂಡ ಹೇಳುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?