Friday, March 29, 2024
Google search engine
Homeತುಮಕೂರು ಲೈವ್ಪ್ರಧಾನಿಗೆ ಪ್ರತಿಭಟನೆ ಸ್ವಾಗತ: ತಿಪಟೂರಿನಲ್ಲಿ ಮುಖಂಡರ ಬಂಧನ

ಪ್ರಧಾನಿಗೆ ಪ್ರತಿಭಟನೆ ಸ್ವಾಗತ: ತಿಪಟೂರಿನಲ್ಲಿ ಮುಖಂಡರ ಬಂಧನ

ತಿಪಟೂರು: ತಿಪಟೂರಿನ ರೈತ ಸಂಘ ದ ನೇತೃತ್ವದಲ್ಲಿ ರೈತ ಸಮ್ಮಾನ್ ಯೋಜನೆಯ ಉದ್ಘಾಟನೆಗೆ ತುಮಕೂರಿಗೆ ಅಗಮಿಸುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ರಮ ವೀರೊದಿಸಿ, ತ ಸ್ವಾಮಿನಾಥನ್ ವರದಿ ಜಾರಿಯಾಗ ಬೇಕು ಎಂದು ಒತ್ತಾಹಿಸಿ , ತೆಂಗು ಮತ್ತು ಅಡುಕೆ ಅಮದು ನೀತಿ ವೀರೋಧಿಸಿ ನರೇಂದ್ರ ಮೋದಿ ಯವರ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಹೋರಟಿದ್ದ ರೈತ ಸಂಘಟನೆಯ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಬೆನ್ನಾನಾಯಕನಹಳ್ಳಿ ದೇವರಾಜ್, ಹಸಿರು ಸೇನೆಯ ದೇವರಾಜ್ ತಿಮ್ಲಾಪುರ, ಎತ್ತಿನ ಹೋಳೆ ಹೋರಾಟ ಸಮಿತಿ ಯ ಮನೋಹರ್ ಪಟೇಲ್, ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿಧರ್, ಮಹಜರಿನ್ ಮಸೀದಿ ಮುಖಂಡರಾದ ಸೈಯದ್ ಮಹಮೂದ್, ಮುಜ್ಜಮಿಲ್ ಪಾಷ,ಜಮಾಲ್ ಮಹಮೂದ್ , ರೈತ ಸಂಘದ ತಾಲ್ಲೂಕ್ ಅದ್ಯಕ್ಷರಾದ ಬಸ್ತಿಹಳ್ಳಿ ರಾಜಣ್ಣ, ಮಾದಿಹಳ್ಳಿ ಪ್ರಸಾದ್, ಗೌರೀಶ್, ಯೋಗಾನಂದ್, ತಿಮ್ಮೇಗೌಡ, ಉಜ್ಜಜ್ಜಿ ರಾಜಣ್ಣ, ಸೌಹಾರ್ದ ತಿಪಟೂರು ಅಲ್ಲಾಬಕಾಶ್, ಅವಿನಾಶ್,ಚಂದನ್ ರಾಜ್,ಶಿವಪ್ಪ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಟನಾ ಕಾರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಈ ಸಂರ್ದರ್ಭದಲ್ಲಿ ಪ್ರತಿಭಟನಾ ಕಾರರು ಕಪ್ಪು ಬಾವುಟ ಪ್ರದರ್ಶಿಸಿದರು ಹಾಗೂ ಜನವರಿ 8 ರ ಹೋರಾಟ ಕ್ಕೆ ಭಾಗವಹಿಸಲು ಜನತೆಗೆ ಕರೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?