Friday, April 19, 2024
Google search engine
Homeತುಮಕೂರು ಲೈವ್ಮಾನವೀಯತೆ ಮೆರೆದ ಆರ್.ರಾಜೇಂದ್ರ: ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ಮಾನವೀಯತೆ ಮೆರೆದ ಆರ್.ರಾಜೇಂದ್ರ: ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ತುಮಕೂರು: ಗುಬ್ಬಿ ತಾಲೂಕಿನ ತಿಪ್ಪೂರಿನ ನೊಂದ ರೈತ ಮಹಿಳೆ ಸಿದ್ದಮ್ಮನವರ ತೋಟಕ್ಕೆ ಕೃಷಿಕ್ ಭಾರತೀಯ ಕೋ ಆಪರೇಟಿವ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ _R_ರಾಜೇಂದ್ರರವರು ಭೇಟಿ ಮಾಡಿ ಮರಗಳನ್ನು ಕಳೆದುಕೊಂಡ ನೋವಿನಲ್ಲಿ ಅನ್ನ ಆಹಾರ ತೇಜಿಸಿದ್ದ ಸಿದ್ದಮ್ಮನವರಿಗೆ ದೈರ್ಯ ತುಂಬಿ ಎಳನೀರನ್ನು ನೀಡಿದರು.

ನೊಂದ ಕುಟುಂಬಕ್ಕೆ 50,000 ಧನ ಸಹಾಯ ಮಾಡಿದರು…ಮಾನವೀಯತೆ ಮರೆತು 260 ತೆಂಗು ಮತ್ತು ಅಡಿಕೆ ಮರಗಳ ಮಾರಣ ಹೋಮ ಮಾಡಿದವರ ವಿರುದ್ಧ,ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ,ಕುಮ್ಮಕ್ಕು ನೀಡಿದ ಇತರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ರಾಜ್ಯ_ಸರ್ಕಾರ ಮತ್ತು ಜಿಲ್ಲಾಡಳಿತ ಸಿದ್ದಮ್ಮನವರಿಗೆ ಸೂಕ್ತ ಆರ್ಥಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು..ಇನ್ನೂ ಎರಡು ಮೂರು ದಿನಗಳ ಒಳಗೆ ಸೂಕ್ತ ಪರಿಹಾರ ದೊರೆಯಬೇಕು, ಜೊತೆಗೆ ತಹಶೀಲ್ದಾರ, ಗ್ರಾಮ ಲೆಕ್ಕಿಗ, ಸೆಕ್ರೆಟರಿ ವಿರುದ್ಧ ಕ್ರಮ ಕೈಗೊಳ್ಳಬೇಕು ತಡವಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?