Friday, April 19, 2024
Google search engine
Homeತುಮಕೂರ್ ಲೈವ್ಸಿಎಂ ಜತೆ ಮಕ್ಕಳ ನೇರಾ ನೇರ ಪ್ರಶ್ನೆ: ಶಾಲಾ ಕಟ್ಟಡ ಸೋರುತ್ತಿದೆ ಏನ್ ಮಾಡ್ಲಿ?

ಸಿಎಂ ಜತೆ ಮಕ್ಕಳ ನೇರಾ ನೇರ ಪ್ರಶ್ನೆ: ಶಾಲಾ ಕಟ್ಟಡ ಸೋರುತ್ತಿದೆ ಏನ್ ಮಾಡ್ಲಿ?

Publicstory


Tumkuru: ತುಮಕೂರಿನ ಎಂಪ್ರೆಸ್ ಶಾಲೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲು ಬಂದಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಕ್ಕಳೊಂದಿಗೆ ನಡೆಸಿದ ಸಂವಾದದ ವೇಳೆ ಮಕ್ಕಳಿಂದ‌ ತೂರಿಬಂದ ಪ್ರಶ್ನೆಗಳಿವು.

ತುಮಕೂರು(ಕವಾ)ಮೇ.16: ಎಂಪ್ರೆಸ್ ಶಾಲೆಯ ನಿಶ್ಮಿತಾ :
ಕಳೆದ ಎರಡು ವರ್ಷಗಳಿಂದ ವಿದ್ಯಾಭ್ಯಾಸ ಜೊತೆಗೆ ಆಟವಾಡಲು
ಕ್ರೀಡಾ ಸಾಮಗ್ರಿಗಳ ಕೊರತೆ ಇರುವುದರಿಂದ ಕ್ರೀಡಾ
ಸಾಮಗ್ರಿಗಳನ್ನ ನೀಡಬೇಕು ಎಂದು ಮನವಿ.
ಸಿ.ಎಂ.- ಆಟದ ಜೊತೆ ಪಾಠವು ಇರಬೇಕು. ಪ್ರತಿ ಭಾರಿ ಕ್ರೀಡಾ
ಚಟುವಟಿಕೆಗಳಿಗೆ 5 ಕೋಟಿ ವ್ಯಯ ಮಾಡಲಾಗುತ್ತಿದ್ದು, ಈ ವರ್ಷ
ಕ್ರೀಡಾ ಚಟುವಟಿಕೆಗಳಿಗೆ 10 ಕೋಟಿ ವೆಚ್ಚಮಾಡಿ ಕ್ರೀಡಾ
ಸಾಮಗ್ರಿಗಳನ್ನು ಕೊಡಿಸಲು ವಿಶೇಷವಾದ ವ್ಯವಸ್ಥೆ ಮಾಡುವ
ಭರವಸೆ ನೀಡಿದರು.
ಕೊರಟಗೆರೆ ಸಕರ್ಾರಿ ಪ್ರೌಢ ಶಾಲೆಯ ರಾಕೇಶ್:- ಅಕ್ಷರ
ದಾಸೋಹದ ಮೂಲಕ ಪೌಷ್ಟಿಕಾಂಶ ಆಹಾರವನ್ನು
ಒದಗಿಸಲಾಗುತ್ತಿದೆ, ಮತ್ತಷ್ಟು ಪೌಷ್ಟಿಕಾಂಶಗಳನ್ನು ನೀಡಿ ಎಂದು
ಮನವಿ.

ಸಿಎಂ :- ಪೌಷ್ಟಿಕಾಂಶ ಆಹಾರದ ಕೊರತೆ ಇರುವ ಮಕ್ಕಳಿಗೆ
ಈಗಾಗಲೇ ಆಹಾರಗಳನ್ನು ನೀಡಲಾಗುತ್ತಿದೆ, ಈ ವರ್ಷದ ಬಜೆಟ್ನಲ್ಲಿ
ಮತ್ತಷ್ಟು ಸಿರಿಧಾನ್ಯಗಳನ್ನು ಹೆಚ್ಚಿಸಲಾಗಿದೆ ಎಂದರು.
ಬೆಳ್ಳಾವಿ ಸಕರ್ಾರಿ ಪ್ರೌಢಶಾಲೆ ಅಮೂಲ್ಯ :- ಕಳೆದ ಎರಡು
ವರ್ಷಗಳಿಂದ ಬೈಸಿಕಲ್ ನೀಡುವ ಯೋಜನೆಯನ್ನು
ನಿಲ್ಲಿಸಿರುವುದರಿಂದ ಬೈಸಿಕಲ್ ವಿತರಿಸಲು ಮನವಿ ಸಲ್ಲಿಸಿದರು.
ಸಿಎಂ.:- ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಶಾಲೆಗಳಲ್ಲಿ
ಬೈಸಿಕಲ್ ವಿತರಿಸಲಾಗಿಲ್ಲ, ಈ ಬಾರಿ ವಿತರಿಸುತ್ತೇವೆ ಎಂದು ತಿಳಿಸಿದರು.
ಚಿಕ್ಕನಹಳ್ಳಿ ಸಕರ್ಾರಿ ಹಿರಿಯ ಪ್ರಾತಮಿಕ ಪಾಠಶಾಲೆ ಭರತ್:- 4
ಶಾಲಾ ಕೊಠಡಿಗಳಿದ್ದು, ಈ ಪೈಕಿ 2 ಕಟ್ಟಡಗಳು ಸೋರುತ್ತಿವೆ.
ಹೊಸ ಶಾಲಾ ಕಟ್ಟಡಗಳನ್ನು ನಿಮರ್ಿಸುವಂತೆ ಮನವಿ ಮಾಡಿದರು.
ಸಿ.ಎಂ. :- ಈ ಸಮಸ್ಯೆ ಎಲ್ಲ ಶಾಲೆಗಳಲ್ಲಿಯೂ ಇದೆ.
ಸಾಧ್ಯವಾದಷ್ಟು ಬೇಗ ಶಾಲಾ ಕಟ್ಟಡಗಳನ್ನು ನಿಮರ್ಾಣ ಮಾಡಲು
ಪ್ರಾರಂಭಿಸಿ ಈ ವರ್ಷದ ಅಂತ್ಯದೊಳಗೆ 6500 ಶಾಲಾ
ಕಟ್ಟಡಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಚೈತನ್ಯ ಎಂಬ ಯುವಕ ತನ್ನ ತಂದೆ ತಾಯಿಯರು
ಕೋವಿಡ್ನಿಂದ ಮೃತ ಪಟ್ಟಿದ್ದು, ಸಕರ್ಾರ ತಿಂಗಳಿಗೆ 3500 ಹಣ
ನೀಡುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳಿದನು.
ಸಿ.ಎಂ. :- ಕೋವಿಡ್ನಿಂದ ಮೃತಪಟ್ಟ ಮಕ್ಕಳ ಸಂಪೂರ್ಣ
ವಿದ್ಯಾಭ್ಯಾಸಕ್ಕೆ ವಿಶೇಷವಾದ ನೆರವನ್ನು ನಮ್ಮ ಸಕರ್ಾರ ನೀಡಲಿದೆ
ಎಂದು ತಿಳಿಸಿದರು.
ಕ್ಯಾತ್ಸಂದ್ರ ಸಕರ್ಾರಿ ಪ್ರೌಢಶಾಲೆಯ ಜ್ಯೋತಿ :- ಜಿಲ್ಲೆಯ
ಮಕ್ಕಳಿಗೆ ಜಿಲ್ಲಾ ದರ್ಶನ ಹಾಗೂ ಕನರ್ಾಟಕ ಪ್ರವಾಸಕ್ಕೆ ಅವಕಾಶ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?