Monday, July 22, 2024
Google search engine
Homeಜಸ್ಟ್ ನ್ಯೂಸ್ಅಂತರ್ಜಾಲ ಸುರಕ್ಷಿತ ಬಳಕೆ ಹೇಗೆ ?

ಅಂತರ್ಜಾಲ ಸುರಕ್ಷಿತ ಬಳಕೆ ಹೇಗೆ ?

ಅಂತರ್ಜಾಲ ಸುರಕ್ಷಿತ ಬಳಕೆ ಕುರಿತು ಮಹಿಳೆಯರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಲೇಖಕಿಯರ ಸಂಘ, ತುಮಕೂರು ಜಿಲ್ಲಾ ಶಾಖೆ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಎಸ್.ಎಸ್ .ಐ.ಟಿ, ಕ್ಯಾಂಪಸ್, ಬದುಕೂರು ಮತ್ತು ಅವಧಿ ಅಂತರ್ಜಾಲ ಪತ್ರಿಕೆ ಬೆಂಗಳೂರು ಇವರ ಸಹಯೋಗದಲ್ಲಿ * ಅಂತರ್ಜಾಲದ ಸುರಕ್ಷಿತ ಬಳಕೆ * ಮಹಿಳೆಯಾಗಿ ಒಂದು ದಿನವ ರ್ಯಾಗಾರವನ್ನು ದಿನಾಂಕ 23/07/2022 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪಿಜಿ, ಸೆಮಿನಾರ್, ಹಾಲ್, ಎಸ್.ಎಸ್.ಐ.ಟಿ. ಕ್ಯಾಂಪಸ್, ತುಮಕೂರು ಇಲ್ಲಿ ಹಮ್ಮಿಕೊಂಡಿದ್ದಾರೆ.

ಸದರಿ ಕಾರ್ಯಾಗಾರದ ಅಧ್ಯಕ್ಷತೆಯನ್ನು .ಎಂ.ಎಸ್. ರವಿಪ್ರಕಾರ, ಪ್ರಾಂಶುಪಾಲರು, ಎಸ್.ಎಸ್.ಐ.ಟಿ, ತುಮಕೂರು ರವರು ವಹಿಸಲಿದ್ದು, ಶಾಂತಲಾ ಧರ್ಮರಾಜ್, ಅಧ್ಯಕ್ಷರು, ಕರ್ನಾಟಕ ಪತ್ರಕರ್ತೆಯರ ಸಂಘ ಬೆಂಗಳೂರು ಮತ್ತು ಸಂಪಾದಕರು, ಕಸ್ತೂರಿಮಾಸ ಪತ್ರಿಕೆ ಅವರು ಉದ್ಘಾಟನೆಯನ್ನು ಮಾಡಲಿದ್ದಾರೆ, ‘ಅವಧಿ’ ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಜಿ ಎನ್‌ ಮೋಹನ್‌ರವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀಜಾ ವಿ. ಎನ್, ಸಂಸ್ಥಾಪಕರು ಅವಧಿ ಹಾಗೂ ಬಹುರೂಪಿ ರವರು ಅಂತರ್ಜಾಲದ ಬಳಕೆಯ ಸಾಧ್ಯತೆ ಸವಾಲು ಮತ್ತು ಸುರಕ್ಷತೆ ಬಗ್ಗೆ ತಿಳಿಸಿಕೊಡಲಿದ್ದಾರೆ. ‘ಡಾರ್ಕ್ ವೆಬ್’ ಪುಸ್ತಕದ ಖ್ಯಾತಿಯ ಲೇಖಕ ಮಧು ವೈಎನ್ ರವರು ಅಂತರ್ಜಾಲದಲ್ಲಿ ಸುರಕ್ಷಿತವಾಗಿ ಹಣಕಾಸಿನ ವ್ಯವಹಾರ ಮತ್ತು ವ್ಯಾಪಾರ ನಡೆಸುವ ಬಗ್ಗೆ ತಿಳಿಸಿಕೊಡಲಿದ್ದಾರೆ. ಆ ನಂತರ ಸಂವಾದ ಇರುತ್ತದೆ.

ದಯಮಾಡಿ ಸಂಘದ ಸದಸ್ಯರು ಮತ್ತು ಆಸಕ್ತ ಮಹಿಳೆಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯುವಂತೆ ಹಾಗೂ ನೋಂದಣಿಗಾಗಿ ಈ ಕೆಳಕಂಡ ಮೊಬೈಲ್ ಸಂಬರ್‌ಗಳು ಸಂಪರ್ಕಿಸುವಂತೆ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಕೋರಿರುತ್ತಾರೆ.

ಸಂಪರ್ಕ ಸಂಖ್ಯೆ 9448971779

9845999625

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?