Saturday, July 20, 2024
Google search engine

ಚುಟುಕುಗಳು

ಬೇಸಿಗೆಯ ತಾಪ ಕಳೆದು ಮಳೆಯ ತಂಪು ಇಳೆಯನ್ನಾವರಿಸಿರುವಾಗ ಬೇಸಿಗೆ ಎಂದರೆ ಬಾಯಲ್ಲಿ ನಿರೂರಿಸುವ ಮಾವು ಹಲಸಿನ ಬಗ್ಗೆ ಇಲ್ಲಿ ಒಂದಷ್ಟು ಚುಟುಕಗಳನ್ನು ಕವಯಿತ್ರಿ ಡಾ ರಜನಿ ಯವರು ರಚಿಸಿದ್ದಾರೆ.

ಬಿಸಿಲು
………
ಬಿಸಿಲಿಗೆ ಬೈದು
ಬಸವಳಿದವರು
ಮಳೆಗೆ
ತಂಪಿಗೆ
ಧನ್ಯವಾದ ಹೇಳಲಿಲ್ಲ.

ಮಳೆ
—‐–
ನಿನ್ನಾಣತಿ
ಎನಗಿಲ್ಲ ..
ತಗ್ಗು
ಬೋರೇ ನನಗೆ ಗೊತ್ತಿಲ್ಲ.

ಸ್ನಾನ
……
ಮರಕ್ಕೆ ,
ಕಟ್ಟಡಕ್ಕೆ ,
ಭೂಮಿಗೆ ,
ನದಿಗೆ ,
ಕೊನೆಗೆ….
ಸಮುದ್ರಕ್ಕೆ
Shower ಮಾಡಿಸುವ ಶಕ್ತಿ
ಮಳೆಗೆ ಮಾತ್ರ .


ಮಳೆ🌧🌨
…..
ಮಳೆ ಬಿದ್ದ
ಮೇಲೆ ..ತಿನ್ನು ಮಾವು
ಹಲಸು
ಎಂದವರು…
ನಾಟಿ ಕೋಳಿ
ತಂದರು.

ಹಲಸು


ಹಣ್ಣು
ಬಿಡಿಸಲು
ಬಾರದ ಪೇಟೆ
ಮಂದಿ
..ಬೀಜ ಸುಟ್ಟು
ತಿನ್ನುವರೇ..
ಹಲಸಿನ ಬಿತ್ತ ಹಾಕಿದ ಬ್ಯಾಳೆ
ಸಾರು …ಕಮ….ಕಂಡವರೇ?

ಮಾವು


ಹಲ್ಲಿ ನಲ್ಲಿ
ತೂತು
ಮಾಡಿ ಸೀಪಿ
ತಿನ್ನದವರು

ವಾಟೆ ವಾಟೆ
ಯಾರು ಎನ್ನುವರೇ ??


ಕಾಯುವುದು


ಎಂದರೆ
ಸುಮ್ಮನಲ್ಲ …..
ಮಳೆಗೆ ಕಾದoತೆ
ಕಾಯಬೇಕು…
ಬೇರೆ ದಾರಿ ಇಲ್ಲವೆಂದು
ತಿಳಿದು….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?