Saturday, July 27, 2024
Google search engine
Homeಜಸ್ಟ್ ನ್ಯೂಸ್ತಿಮ್ಮಮ್ಮನಹಳ್ಳಿ ಯುವಕರಿಗೆ ಪ್ರೋತ್ಸಾಹ

ತಿಮ್ಮಮ್ಮನಹಳ್ಳಿ ಯುವಕರಿಗೆ ಪ್ರೋತ್ಸಾಹ

ಪಾವಗಡ ತಾಲ್ಲೂಕು ಆಂಧ್ರ ಗಡಿಯಲ್ಲಿ ತಿಮ್ಮಮ್ಮನಹಳ್ಳಿ  ಗ್ರಾಮದ ಸ್ವಯಂ ಸೇವಕರು 3 ಚೆಕ್ ಪೋಸ್ಟ್ ನಿರ್ಮಿಸಿ  ಕೊರೊನಾ ಪೀಡಿತ ಪ್ರದೇಶದಿಂದ ತಾಲ್ಲೂಕಿಗೆ ಬಾರದಂತೆ ಹಗಲಿರುಳು ಕಾವಲು ಕಾಯುತ್ತಿದ್ದಾರೆ. ಗ್ರಾಮದ ಸ್ವಯಂ ಸೇವಕರಿಗೆ ಹೆಲ್ಪ್ ಸೊಸೈಟಿ ಮತ್ತು ಸನ್ ರೈಸ್ ಹಾಸ್ಪಿಟಲ್ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಿ ಶನಿವಾರ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಮಾನವ ಹಕ್ಕುಗಳ  ತಾಲೂಕು ಘಟಕದ ಅಧ್ಯಕ್ಷ ಪಳವಳ್ಳಿ ಪಿ.ಬಿ. ದಿನೇಶ ಕುಮಾರ್, ಸಮಾಜ ಸೇವಕ ಶ್ರೀನಿವಾಸ ನೇಕಾರ್, ಗೌತಮ್,  ಶ್ರೀಕಾಂತ,  ಕಾರ್ತಿಕ್, ಸಂಜೀವ ರೆಡ್ಡಿ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?