Thursday, April 25, 2024
Google search engine
Homeತುಮಕೂರು ಲೈವ್11.86 ಲಕ್ಷ ರೂ ಮೌಲ್ಯದ ಸಲಕರಣೆ ವಿತರಣೆ

11.86 ಲಕ್ಷ ರೂ ಮೌಲ್ಯದ ಸಲಕರಣೆ ವಿತರಣೆ

ಪಾವಗಡ: ಅಧುನಿಕ ಉಪಕರಣಗಳನ್ನು ಬಳಸುವುದರ ಮೂಲಕ ಮಕ್ಕಳಲ್ಲಿ ತಾಂತ್ರಿಕ ಕೌಶಲ್ಯವನ್ನು ಉತ್ತಮಪಡಿಸಲು ನೆರವಾಗುತ್ತದೆ ಎಂದು ಆದಾನಿ ಸೋಲಾರ್ ಕಂಪೆನಿಯ ಮುಖ್ಯಸ್ಥ ಷಣ್ಮುಗಂ ತಿಳಿಸಿದರು


ತಿರುಮಣಿ ಕ್ಲಸ್ಟರ್ ವ್ಯಾಪ್ತಿಯ ರಾಯಚೆರ್ಲು, ಅಚ್ಚಮ್ಮನಹಳ್ಳಿ, ಬಳಸಮುದ್ರ, ನಾಗೇನಹಳ್ಳಿ ಸರ್ಕಾರಿ ಶಾಲೆಗಳಿಗೆ 11 ಲಕ್ಷದ 86 ಸಾವಿರ ರೂಪಾಯಿ ಮೌಲ್ಯದ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು ಅಧುನಿಕತೆಗೆ ಅನುಗುಣವಾಗಿ ಶಿಕ್ಷಕರು ವಿದ್ಯುನ್ಮಾನ ಸಾಧನ ಸಲಕರಣೆಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡುವುದರ ಮೂಲಕ ಉತ್ತಮ ಶಿಕ್ಷಣ ನೀಡಬೇಕು.  ಆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರ ಕಲ್ಪಿಸಬೇಕು ಎಂದು ತಿಳಿಸಿದರು

ಶಾಲೆಗಳಿಗೆ ಕಂಪ್ಯೂಟರ್, ನಲಿಕಲಿ ಟೇಬಲ್ಸ್, ಛೇರ್ಸ್, ವಿಜ್ಞಾನ ಕಿಟ್, ಎಲ್.ಇ.ಡಿ. ಟಿ.ವಿ.   ಮುಂತಾದ ಸಲಕರಣೆಗಳನ್ನು ಆದಾನಿ ಸೋಲಾರ್ ಕಂಪೆನಿಯವರು ನೀಡಿದರು.

ಕಾರ್ಯಕ್ರಮದಲ್ಲಿ ಷಣ್ಮುಗಂ, ನರೇಂದ್ರ, ಗಣೇಶ್, ಸತ್ಯೇಂದ್ರ, ಪ್ರಭು, ವಿನಯ್, ಅಜಿತ್, ಜಗದೀಶ್, ರಾಮಮೂರ್ತಿ, ಮುರುಳಿ, ಮಾರುತಿ, ಸಂಜಯ್, ಇತರ ಮುಖಂಡರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?