Monday, December 11, 2023
spot_img
Homeಜಸ್ಟ್ ನ್ಯೂಸ್ವೈದನ ಮೇಲೆ ದಾಳಿ ನಡೆಸಿದ ಆನೆ

ವೈದನ ಮೇಲೆ ದಾಳಿ ನಡೆಸಿದ ಆನೆ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆಯೊಂದು ವೈದಾಧಿಕಾರಿ ಮೇಲೆ ದಾಳಿ ನಡೆಸಿದೆ.

ನ್ಯಾಮತಿ ತಾಲ್ಲೂಕಿನ ಸೋಮಲಾಪುರದ ಬಳಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಆನೆಯು ಕವನಾ ಎಂಬ ವಿದ್ಯಾರ್ಥಿಯನ್ನು ತುಳಿದು ಸಾಯಿಸಿತ್ತು.

ಕಾಡಾನೆ ಸೆರೆಗೆ ಕಾರ್ಯಾಚರಣೆಗಾಗಿ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಬಂದಿದ್ದರು. ಆನೆಗೆ ಅರವಳಿಕೆ ಚುಚ್ಚುಮದ್ದು ನೀಡುವಾಗ ಅದರ ಜಾಡು ಹಿಡಿದು ಬಂದ ಆನೆ ಅವರ ಮೇಲೆ ಆನೆ ದಾಳಿ ಮಾಡಿದೆ.

ಗಾಯಾಳು ವೈದಾಧಿಕಾರಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು