Saturday, July 27, 2024
Google search engine
Homeಕೃಷಿಸಾಲಕ್ಕೆ ಹೆದರಿ ರೈತ ಸಾವು

ಸಾಲಕ್ಕೆ ಹೆದರಿ ರೈತ ಸಾವು

Publicstory;

ಸಾಲಕ್ಕೆ ಭಯಗೊಂಡು, ಬಾರದ ಮಳೆಯಿಂದ ಕಂಗಾಲಾಗಿ, ಒಣಗುತ್ತಿರುವ ಮೆಣಸಿನಕಾಯಿ, ಈರುಳ್ಳಿ ಬೆಳೆಗೆ ಬೇಸರಗೊಂಡು ಯುವ ರೈತ ತನ್ನ ಜಮೀನದ ಮರವೊಂದಕ್ಕೆ ನೇಣಿಗೆ ಶರಣಾದ ಘಟನೆ ಗದಗ ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ನಡೆದಿದೆ.

ಹರ್ಲಾಪೂರ ಗ್ರಾಮದ ಯುವ ರೈತ ಪರಸಪ್ಪ ರಾಮಪ್ಪ ಉಮಚಗಿ(ವಯಸ್ಸು 26) ಶುಕ್ರವಾರ ಬೆಳಗಿನ ಜಾವಾ ನೆಣಿಗೆ ಶರಣಾದ ದುರ್ದೈವಿ ಎಂಬುದು ತಿಳಿದು ಬಂದಿದೆ. ತಂದೆ ಮಾಡಿದ ಬ್ಯಾಂಕ್ ಸಾಲ 1.20 ಸಾವಿರ ರೂ. ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಿ ಸಾಲ ತೀರಿಸಿದ್ದಾನೆ.

ಮರಳಿ ಸಾಲ ಕೇಳಿದ್ದಾನೆ, ಸಾಲ ಸಿಕ್ಕಿಲ್ಲ. ಇತ್ತ 2 ಎಕರೆ ಜಮೀನದಲ್ಲಿ ಬಿತ್ತಿದ ಮೆಣಸಿನಕಾಯಿ, ಈರುಳ್ಳಿ ಬೆಳೆ ಮಳೆ ಇಲ್ಲದೆ ಒಣಗವೆ. ಗುಂಪುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಮಳೆ ಇಲ್ಲ, ಬೆಳೆ ಇಲ್ಲ, ಬ್ಯಾಂಕದಿಂದ ಸಾಲ ಸಿಕ್ಕಿಲ್ಲ, ತಂದೆಯೂ ತೀರಿಕೊಂಡಿದ್ದರಿಂದ ಗುಂಪು ಸಾಲ ಮರಳಿಸಲು ಸಾಧ್ಯವಾಗದೆ, ಯಾವುದೇ ದಿಕ್ಕು ತೋಚದೆ ಭಯಗೊಂಡು ರೈತ ಪರಸಪ್ಪ ಉಮಚಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಚರ್ಚೆಗಳು ನಡೆದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?