Saturday, July 27, 2024
Google search engine
Homeತುಮಕೂರು ಲೈವ್ಮಾಜಿ ಶಾಸಕ ಸುರೇಶಗೌಡರ ಮೆಚ್ಚುಗೆಗೆ ಪಾತ್ರವಾದ ಜನ್ಮ ದಿನ ಆಚರಣೆ

ಮಾಜಿ ಶಾಸಕ ಸುರೇಶಗೌಡರ ಮೆಚ್ಚುಗೆಗೆ ಪಾತ್ರವಾದ ಜನ್ಮ ದಿನ ಆಚರಣೆ

Public story


ತುಮಕೂರು-: ತಾಲ್ಲೂಕು ಅರಕೆರೆ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ರವೀಶ್ ಉಚಿತ ಆಹಾರದ ಕಿಟ್ ವಿತರಿಸುವ ಮೂಲಕ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

ಆಶಾ,ಅಂಗನವಾಡಿ,ಸವಿತಾಸಮಾಜ,ಅರ್ಚಕರು,ಮಂಗಳ ವಾದ್ಯ ವಾದಕರು,ಮುಸ್ಲಿಂ ಸಮುದಾಯ,ಗ್ರಾಮಪಂಚಯ್ತಿ ಸಿಬ್ಬಂದಿ,ಬಡವರು,ನಿರ್ಗತಿಕರು,ಅಸಹಾಯಕರು ಎಲ್ಲಾ ಸ್ತರ ವರ್ಗದ ಜನರನ್ನು ಒಂದೇ ವೇದಿಕೆಯಡಿ ಉಚಿತ ಆಹಾರದ ಕಿಟ್ ವಿತರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ‘ ಜನ್ಮದಿನ ಅದ್ದೂರಿ ಅಚರಣೆಗಳಾಗಿರುವ ಇಂದಿನ ದಿನಗಳಲ್ಲಿ ಯುವಮೋರ್ಚಾ ಅಧ್ಯಕ್ಷ ರವೀಶ್ ಜನರಿಗೆ ಉಚಿತ ಆಹಾರದ ಕಿಟ್ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ. ಎಲ್ಲರನ್ನೂ ಪ್ರೀತಿ,ವಿಶ್ವಾಸದಿಂದ ಕಾಣುವ ರವೀಶ್ ಗೆ ಉತ್ತಮ ನಾಯಕತ್ವದ ಗುಣಗಳಿವೆ,ಭವಿಷ್ಯದಲ್ಲಿ ಉತ್ತಮ ನೇತಾರನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪುಷ್ಪವೃಷ್ಟಿ ಮಾಡಿ ಅಭಿನಂದಿಸಲಾಯಿತು.
ಮಾಜಿ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ,ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಸ್,ಬಿಜೆಪಿ ಮುಖಂಡರಾದ ರಮೇಶ್, ಅರಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಹೊನ್ನಮ್ಮ, ಸದಸ್ಯರಾದಆರಿಪ್,ಕುಮಾರ್,ಅನಿಲ್ ,ಬಿಜೆಪಿ ಮುಖಂಡರಾದ ರಮೇಶ್,ಬೆಳಧರಮೋಹನ್,
ತಾಲ್ಲೂಕು ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಉಪಸ್ತಿತರಿದ್ದರು,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?