Saturday, July 27, 2024
Google search engine
HomeUncategorizedಒಳಮೀಸಲಾತಿ ವರದಿ ಸಮ್ಮತ: ಕೃಷ್ಣಾನಾಯ್ಕ

ಒಳಮೀಸಲಾತಿ ವರದಿ ಸಮ್ಮತ: ಕೃಷ್ಣಾನಾಯ್ಕ

ಪಾವಗಡ : ಬಿಜೆಪಿ ಜಾರಿ ಮಾಡಿರುವ ಸದಾಶಿವ ಆಯೋಗ ವರದಿ ಸಮ್ಮತಿ ಯಾಗಿದೆ ಎಂದು ಪಾವಗಡ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ ಹೇಳಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಗುರುವಾರ ತೆರದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ನಾಮ ಪ್ರತ ನಂತರ ಮಾತನಾಡಿದರು

ಸದಾಶಿವ ಆಯೋಗ ಜಾರಿಯೂ ನಮ್ಮ ಲಂಬಾಣಿ ಸಮುದಾಯಕ್ಕೆ ಸ್ವಾಗತ ಅರ್ಹವಾಗಿದೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಜಾತಿಯ ಆಧಾರದ ಮೇಲೆ ಅವರವರ ಜಾತಿಗೆ ಅನುಗುಣವಾಗಿ ಮೀಸಲಾತಿ ನೀಡಿದ್ದಾರೆ. ನಮ್ಮ ಬಿಜೆಪಿ ಸರ್ಕಾರ ಮಾಡಿರುವುದು ಮೀಸಲಾತಿ ತಾಲೂಕಿನ ಜನರಿಗೆ ಸಮ್ಮತಿ ಆಗಿದೆ ಎಂದು ಹೇಳಿಕೊಂಡರು.

ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಈ ಕ್ಷೇತ್ರದ ಬದಲಾವಣೆ ಬಯಸಿರುವ ಪ್ರಜ್ಞಾವಂತ ಮತದಾರರು ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ ತಿಳಿಸಿದರು.

ಈ ಬಾರಿ ನನಗೆ ಮತವನ್ನು ಕೊಟ್ಟು ಗೆಲ್ಲಿಸಿ ನಿಮ್ಮ ಸೇವಕನಾಗಿ ನಿಮ್ಮ ಮನೆ ಮಗನಾಗಿ ನಿಮ್ಮ ಸೇವೆಯನ್ನು ಮಾಡುತ್ತೇನೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಈ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುತ್ತೇನೆ. ಪ್ರತಿ ಹಳ್ಳಿಗಳಿಗೂ ತಿಂಗಳಿಗೆ ಎರಡು ಬಾರಿ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿಕೆ ಮಂಜುನಾಥ್ ಹರಿಯಾಣ ಬಿಜೆಪಿ ಮುಖಂಡ ಗಜೇಂದ್ರ ಸುಜಾಲ ಜಿಲ್ಲಾ ಚುನಾವಣೆ ಉಸ್ತುವಾರಿ ಎಚ್ ಎನ್ ಚಂದ್ರಶೇಖರ್, ಮಂಡಲ ಅಧ್ಯಕ್ಷ ರವಿಶಂಕರ್ ನಾಯಕ್ ಮುಖಂಡರಾದ ಡಾ|| ಜಿ. ವೆಂಕಟರಾಮಯ್ಯ ಕೊತ್ತೂರು ಹನುಮಂತರಾಯಪ್ಪ ಶಿವಕುಮಾರ್ ಸಾಕೆಲ್, ಡಾll ಚಕ್ಕರೆಡ್ಡಿ, ಡಾll ಶಶಿ ಕುಮಾರ್, ನವೀನ್ ಸೀತಾರಾಮ ನಾಯ್ಕ,
ಕಡಪಲಕೆರೆ ನವೀನ್, ಹಾಗೂ ಅನೇಕ ಕಾರ್ಯಕರ್ತರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?