ತುಮಕೂರು ವಕೀಲರ ಸಂಘದ ಪದಾಧಿಕಾರಿಗಳ ಸ್ಥಾನಗಳಿಗೆ ಏಪ್ರಿಲ್ 9ರಂದು ನಡೆದ ಚುನಾವಣೆಯಲ್ಲಿ ವಕೀಲ ಕೆಂಪರಾಜಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮತ ಎಣಿಕೆಯ ಪ್ರತಿಯೊಂದ ಸುತ್ತಿನಲ್ಲೂ ಕೆಂಪರಾಜಯ್ಯ ಮುನ್ನಡೆ ಕಾಯ್ದುಕೊಂಡು ಬಂದರು. ಅಂತಿಮವಾಗಿ ಕೆಂಪರಾಜಯ್ಯ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಮಲ್ಲಿಕಾರ್ಜುನಯ್ಯ ಪರಾಭವಗೊಂಡಿದ್ದಾರೆ.
![](https://publicstory.in/wp-content/uploads/2023/06/img-20230609-wa000715365929001306519-300x300.jpg)
ಅಧ್ಯಕ್ಷ – ಕೆಂಪರಾಜಯ್ಯ
ಉಪಾಧ್ಯಕ್ಷ – ಶಿವಶಂಕರಯ್ಯ
ಪ್ರಧಾನ ಕಾರ್ಯದರ್ಶಿ – ತಿಪ್ಪೇಸ್ವಾಮಿ
ಜಂಟಿ ಕಾರ್ಯದರ್ಶಿ – ಫಾಲಕ್ಷಯ್ಯ
ಖಜಾಂಚಿ – ಭಾರತಿ
![](https://thenewskit.in/wp-content/uploads/2023/06/e551fd4a-275d-470b-9db6-d042c6c9fc02-1024x497.jpg)
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನವೀನ್ ಕುಮಾರ್, ಜನಾರ್ಧನ್, ಶಿವಕುಮಾರಸ್ವಾಮಿ, ಗುರುಪ್ರಸಾದ್, ಸಂದೀಪ್, ಮೋಹನ್ ಎಸ್. ಆಯ್ಕೆಯಾಗಿದ್ದಾರೆ.
![](https://publicstory.in/wp-content/uploads/2023/05/img-20230526-wa00067633744247413890226.jpg)