ಗುಬ್ಬಿ: ತಾಲೂಕಿನ ಸಿಎಸ್ ಪುರ ಹೋಬಳಿ ಹಿಂಡಿಸಿಗೆರೆ ಗ್ರಾಮದ ಶ್ರೀ ಕೆಂಪಮ್ಮದೇವಿ ಹಾಗೂ ಪಾತರಾಜಸ್ವಾಮಿ ಜಾತ್ರಾ ಮಹೋತ್ಸವ ಏ.12 ರಿಂದ 15ರವರೆಗೆ ನಡೆಯುವುದು.
ಹಿಂಡಿಸಿಗೆರೆಯ ಸುತ್ತಮುತ್ತಹಳ್ಳಿಗಳಾದ ಹರಿವೇಸಂದ್ರ, ವಿ.ಕೋಡಿಹಳ್ಳಿ, ತಿಮ್ಮಪ್ಪಗೌಡನಪಾಳ್ಯ, ಕಂಬಯ್ಯನಪಾಳ್ಯ, ಕೆಂಚವೀರನಹಳ್ಳಿ, ಕಂಬಸಂದ್ರ, ಬೇಲೂರು ಗ್ರಾಮಗಳಿಂದ ಏ. 14 ರಂದು ಅರತಿ ಸೇವೆಯನ್ನು ಮಾಡಲಾಗುವುದು. ಅಲಂಕೃತಗೊಂಡ ಅಮ್ಮನವರ ಮೂರ್ತಿ ಉತ್ಸವ ನಡೆಯುತ್ತದೆ.
ನೋಡಬನ್ನಿ ಕೆಂಪಮ್ಮದೇವಿ ಜಾತ್ರೆ
RELATED ARTICLES
Recent Comments
on ಗುರು
on ಕೊಳಲ ಕರೆ
on ಕೊಳಲ ಕರೆ
on ಕೋರೋಣ
on ಸರಗಳವು
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…

