Sunday, July 21, 2024
Google search engine
Homeತುಮಕೂರು ಲೈವ್ಮೊಹರಂ ನಲ್ಲಿ ತಲ್ವಾರ್ ಹಿಡಿದು ಕುಣಿದರು ಶಾಸಕ ಡಿ.ಸಿ ಗೌರಿಶಂಕರ್

ಮೊಹರಂ ನಲ್ಲಿ ತಲ್ವಾರ್ ಹಿಡಿದು ಕುಣಿದರು ಶಾಸಕ ಡಿ.ಸಿ ಗೌರಿಶಂಕರ್

Publicstory/prajayoga

ತುಮಕೂರು ಗ್ರಾಮಂತರ: ಹೆಬ್ಬೂರಿನಲ್ಲಿ ನಡೆದ ಹಿಂದೂ ಮುಸ್ಲಿಮ್ ಹಬ್ಬ ಮೊಹರಂ ಆಚರಣೆ ವೇಳೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿ ಶಂಕರ್ ತಲ್ವಾರ್ ಹಿಡಿದು ಕುಣಿತಕ್ಕೆ ಹೆಜ್ಜೆ ಹಾಕಿದ್ದು ಗನ ಸೆಳೆಯಿತು.

ತಲ್ವಾರ್/ಖತ್ತಿ ಹಿಡಿದು ಕುಣಿಯುವುದು ಮೊಹರಂ ಹಬ್ಬದ ಸಂಪ್ರದಾಯ. ಹೆಬ್ಬೂರಿನಲ್ಲಿ ಮುಸ್ಲಿಮ್ ಬಾಂಧವರು ಹಾಗೂ ಹಿಂದೂಗಳು ಸೇರಿ ಏರ್ಪಡಿಸಿದ್ದ ಮೊಹರಂ ಹಬ್ಬಕ್ಕೆ ಬಂದ ಶಾಸಕರು ಜನರ ಜೊತೆಗೆ ಕುಣಿದದ್ದು ಜನರ ಉಮೇದನ್ನು ಹೆಚ್ಚಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?