Tuesday, April 16, 2024
Google search engine
Homeತುಮಕೂರು ಲೈವ್ರೈತರಿಗೆ ಹೂವು, ಹಣ್ಣು ನೀಡಿ ಕಳುಹಿಸಿಕೊಟ್ಟ ವೈದ್ಯರು, ಲೇಖಕಿಯರು

ರೈತರಿಗೆ ಹೂವು, ಹಣ್ಣು ನೀಡಿ ಕಳುಹಿಸಿಕೊಟ್ಟ ವೈದ್ಯರು, ಲೇಖಕಿಯರು

ತುಮಕೂರು: ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ರೈತರ ಹೋರಾಟ ಬೆಂಬಲಿಸಿ ನಡೆದ ಟ್ರ್ಯಾಕ್ಟರ್ ಹೋರಾಟಕ್ಕೆ ತುಮಕೂರಿನ ವೈದ್ಯರು, ಲೇಖಕಿಯರು ಹೂವು, ಹಣ್ಣು ನೀಡುವ ಮೂಲಕ ಬೆಂಬಲ ನೀಡಿದ್ದು ಗಮನ ಸೆಳೆಯಿತು.

ನಗರದ ಹೊರವಲಯದ ಕ್ಯಾತ್ಸಂದ್ರ ಟೊಲ್ ನಲ್ಲಿ ರೈತರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದರು. ಬೆಂಗಳೂರು ಗಡಿಯವರೆಗೂ ಕಾರಿನಲ್ಲಿ ತೆರಳಿ ಬೆಂಬಲ ಸೂಚಿಸಿದರು.

ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು, ಪ್ರಾಂತ ರೈತ ಸಂಘದ ಬಿ.ಉಮೇಶ್ ಸೇರಿದಂತೆ ಹಲವರು ಇದ್ದರು.

ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ವೈದ್ಯ ಅರುಂಧತಿ, ಉಪನ್ಯಾಸಕಿ ಪಲ್ಲವಿ ಸೇರಿದಂತೆ ಹಲವರು ಇದ್ದರು.

ನೂರಾರು ಟ್ರ್ಯಾಕ್ಟರ್ ಹೊರಟರೂ ಪೊಲೀಸರು, ಆರ್ ಟಿಒ ಅಧಿಕಾರಿಗಳು ಸಬೂಬುಗಳನ್ನು ನೀಡಿ ಟ್ರ್ಯಾಕ್ಟರ್ ತಡೆದರು ಎಂದು ಹೋರಾಟಗಾರರು ದೂರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?