Saturday, July 27, 2024
Google search engine
Homeಜಸ್ಟ್ ನ್ಯೂಸ್ಯಲಚಗೆರೆ: ವಿಜೃಂಭಣೆಯ ವಿಜಯ ದಶಮಿ

ಯಲಚಗೆರೆ: ವಿಜೃಂಭಣೆಯ ವಿಜಯ ದಶಮಿ

ಯಲಚಗೆರೆ (ನೆಲಮಂಗಲ): ಇಲ್ಲಿಗೆ ಸಮೀಪದ ಯಲಚಗೆರೆ ಗ್ರಾಮದಲ್ಲಿ ವಿಜಯದಶಮಿ ಹಬ್ಬ ವಿಜೃಂಭಣೆಯಿಂದ ನೆರವೇರಿತು.
ಹಬ್ಬದ ಪ್ರಯುಕ್ತ ಗ್ರಾಮದ ಆಂಜನೇಯ ಸ್ವಾಮಿ, ಲಕ್ಷ್ಮೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ದೇವರ ಮೆರವಣಿಗೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.

ನಂತರ ದೇವರನ್ನು ಗ್ರಾಮದ ಗುಡ್ಡಕ್ಕೆ ಕರೆ ತರಲಾಯಿತು.
ನಂತರ ಹರೀಶ್ ಗೌಡ ಅವರು ಬನ್ನಿಗೆ ಬಾಣ ತಾಗಿಸಿ ಬನ್ನಿ ಕಡಿದರು.

ಗ್ರಾಮದ ಅಭಿವೃದ್ಧಿ, ಗ್ರಾಮದ ಜನರ ಸಕಲವನ್ನು ಕೊಟ್ಟು ದಯಪಾಲಿಸು ದೇವರೆ. ಗ್ರಾಮದ ರಕ್ಷಣೆ ಮಾಡು ಎಂದು ಕೇಳಿಕೊಂಡರು.

ನಂತರ ದೇವರನ್ನು ಊರಿಗೆ ಕರೆ ತರಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?