ಜಸ್ಟ್ ನ್ಯೂಸ್

ಅಕ್ಕಿ, ಚಾ ಹುಡಿ ವಿತರಿಸಿದ ಕಾರ್ಪೊರೇಟರ್ ಶಶಿಧರ ಹೆಗ್ಡೆ

Publicstory. in


Mangalore: ಕೊರೊನಾ ವಿರುದ್ಧದ ಜನತಾ ಕರ್ಫ್ಯೂ ನಿಂದಾಗಿ ದಿನ ನಿತ್ಯದ ಬದುಕಿಗೆ ಯಾವುದೇ ಆದಾಯ ಮೂಲಗಳಿಲ್ಲದೆ ತತ್ತರಿಸಿ ಸಂಕಷ್ಟ ಗೊಳಗಾದ ಮಂಗಳೂರು ಮಹಾ ನಗರ ಪಾಲಿಕೆಯ ದೇರಬೈಲ್ 24 ವಾರ್ಡ್- ಜನರಿಗೆ ಜನರಿಗೆ ಅಕ್ಕಿ, ಚಾಹುಡಿ ಸಕ್ಕರೆ ಉಪ್ಪು ಮುಂತಾದವುಗಳನ್ನು ಎಂ.ಶಶಿಧರ ಹೆಗ್ಡೆ ಯವರು ವಿತರಿಸಿದರು.

ನಾವೆಲ್ಲರೂ ವೈಯುಕ್ತಿಕವಾಗಿ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಬೇಕು ಎಂದರು.

ಈ ಸಂಧರ್ಭದಲ್ಲಿ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಹಕರಿಸಿದರು.

Comment here