ಜಸ್ಟ್ ನ್ಯೂಸ್

ದಾವಣಗೆರೆ ಸಂಸದರ ಪುತ್ರಿ ಕರೊನಾ ಗುಣಮುಖರಾದ ಬಳಿಕ ಹೇಳಿದ್ದೇನು?

ತುಮಕೂರು: ದಾವಣಗೆರೆ ಸಂಸದರಾದ ಸಿದ್ದೇಶ್ ಅವರ ಪುತ್ರಿ ಅಶ್ವಿನಿ ಅವರು ಗಯಾ‌‌ನ ದೇಶದಿಂದ ಬಂದ ಬಳಿಕ ಕರೊನಾ ದೃಢಪಟ್ಟಿತ್ತು. ಅವರೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಂದಿದ್ದು ಕರೊನಾ ಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

https://youtu.be/OTRo9ENOlmw

https://youtu.be/OTRo9ENOlmw

Comment here