Friday, March 29, 2024
Google search engine
Homeಜಸ್ಟ್ ನ್ಯೂಸ್ನಿರ್ದೇಶಕರ ಆಯ್ಕೆ

ನಿರ್ದೇಶಕರ ಆಯ್ಕೆ

ಮಧುಗಿರಿ: ಟೌನ್ ಪತ್ತಿನ ಹಾಗೂ ಗ್ರಾಹಕರ ಸಂಘಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

13 ಸ್ಥಾನಕ್ಕೆ 32 ಮಂದಿ ನಾಮ ಪತ್ರ ಸಲ್ಲಿಸಿದ್ದರು. ಕೆಲವರು ನಾಮಪತ್ರ ವಾಪಸ್ಸು ಪಡೆದಿದ್ದರಿಂದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. 

ನಿರ್ದೇಶಕರಾಗಿ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್ ಬಾಬು, ತಿಮ್ಮರಾಜು, ಎಂ.ಪಿ.ರಾಧೇಶ್ಯಾಮ್, ಎಂ.ರಂಗನಾಥ್ ಬಾಬು, ಎಂ.ವಿ.ರುದ್ರಾರಾಧ್ಯ, ಎಂ.ಶ್ರೀಧರ್, ಆರ್.ಸುರೇಶ್, ಸಿ.ಜಯಮ್ಮ, ಎಂ.ಜಿ.ರೇಖಾ, ಎಸ್.ಪದ್ಮನಾಭ ರಾಜು, ಎಂ.ಜಿ.ಸುದರ್ಶನ್ ಕುಮಾರ್  ಹಾಗೂ ಎಂ.ವೆಂಕಟಪತಿ ಆಯ್ಕೆಯಾದರು.

ಪುರಸಭಾ ಸದಸ್ಯ ಹಾಗೂ ನಿರ್ದೇಶಕ ಎಂ.ಆರ್.ಜಗನ್ನಾಥ್ ಮಾತನಾಡಿ, ಈ ಪತ್ತಿನ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದೆ. ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನಿರ್ದೇಶಕ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಹಲವರು ನಾಮಪತ್ರವನ್ನು ವಾಪಸ್ಸು ಪಡೆದು ಸಹಕಾರ ನೀಡಿದ್ದಾರೆ. ಅವರಿಗೂ ಹಾಗೂ ಮತದಾರರಿಗೂ ಅಭಿನಂದನೆ ಸಲ್ಲಿಸಿದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?