ಜಸ್ಟ್ ನ್ಯೂಸ್

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿಯಬೇಕೆ? ಇಲ್ಲಿದೆ ಕನ್ನಡದ ಪುಸ್ತಕ

ತುಮಕೂರು: ‘ಬಹುರೂಪಿ’ ಪ್ರಕಾಶನದಿಂದ
ಇಂದು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ
ಪೌರತ್ವ (ತಿದ್ದುಪಡಿ) ಕಾಯಿದೆ -2019 ರ ಬಗ್ಗೆ ಸಮಗ್ರ ಒಳನೋಟವನ್ನು ಕೊಡುವ ಕೃತಿ ಮಾರಾಟಕ್ಕೆ ಸಿದ್ಧವಾಗಿದೆ.

ಖ್ಯಾತ ಸಾಮಾಜಿಕ ಚಿಂತಕರಾದ ರಾಜಾರಾಂ ತಲ್ಲೂರು ಅವರು
ಪ್ರಶ್ನೆ-ಉತ್ತರ ಮಾದರಿಯಲ್ಲಿ ಸರಳವಾಗಿ
ಈ ಕಾಯಿದೆಯ ಬಗೆಗಿನ ಎಲ್ಲಾ ಮಾಹಿತಿ ನೀಡಿದ್ದಾರೆ.

ಕೃತಿಯ ಮುಖಬೆಲೆ 50 ರೂ. ಇದಕ್ಕೆ ಸೂಕ್ತ ರಿಯಾಯಿತಿ ಇದೆ.

ನಿಮಗೆ ಎಷ್ಟು ಪ್ರತಿಗಳು ಬೇಕು ಎನ್ನುವುದನ್ನು ಈ ನಂಬರ್ ಗೆ 7019182729 ವಾಟ್ಸ್ ಆಪ್ ಮಾಡಬೇಕು ‌ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ.

Comment here