Friday, April 26, 2024
Google search engine
Homeಸಾಹಿತ್ಯ ಸಂವಾದಕವನಭಾನುವಾರದ‌ ಕವಿತೆ: ಪಾರಿಜಾತ

ಭಾನುವಾರದ‌ ಕವಿತೆ: ಪಾರಿಜಾತ

ಮಾನವ ಜನಾಂಗದ ನಿಷ್ಕಲಂಶ ಕಾಮ, ಪ್ರೀತಿ, ಬದುಕು ಹಾಗೂ ತಿರಸ್ಕಾರಗಳನ್ನು ಪ್ರಕೃತಿಯೊಂದಿಗೆ ಸಮೀಕರಿಸಿ ಕವನ ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ಡಾ. ರಜನಿ ಅವರ ಕವನ ಈ ಭಾನುವಾರದ ಓದಿಗಾಗಿ.


ಕನಕಾಂಬರಿ ತೂಟ್ಟು
ಹಿಮದಳ

ಕೀಳುವವರು
ಇಲ್ಲ

ಬಿದ್ದಿದ್ದ
ಆಯ್ದು

ನೋಡಿಲ್ಲ ಯಾರೂ
ಅರಳಿದ ಗಳಿಗೆ

ಒಡೆಯನಿಗಿಂತ
ಕಂಡವರ ಪಾಲು

ಸೂರ್ಯನ ಪ್ರೀತಿಗೆ ಅರಳಿ…
ನಾಚಿ.. ನೋಡುವ ಮೊದಲೇ
ನೀರಾಗಿ

ಕೃಷ್ಣ ಭಾಮೆಗಾಗಿ ಕದ್ದನೆ?
ಇರಬಹುದು … ಸುದರ್ಶನ
ಚಕ್ರದಂತೆ ತಿರುಗಿಸಿ ನಿನ್ನ

ಅದೆಂಥ ಪರಿಮಳ
ದೇವ ದೇವತೆಯರ
ಪ್ರೀತಿ ಗಂಧ ..

ಮುಡಿಯಲಾಗದು
ಹಾಗೇ ಅರ್ಪಿಸಿ

ಅರೆ ಕ್ಷಣದಲಿ ಕರಗಿ
ಹೃದಯ

ಕಾದು
ಬೆಳಗಿನ ಜಾವದ ಮಿಲನಕ್ಕೆ

ಬರೀ ನಿನ್ನದೇ
ವಾಸನೆ

ಅರ್ಪಣೆ
ಒಲವಿಗೆ . .
ಒಲವಿನ ಕೃಷ್ಣನಿಗೆ…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?