Thursday, July 25, 2024
Google search engine
HomeUncategorizedಪಿಯುಸಿ: ಶೇಷಾದ್ರಿಪುರಂ ಕಾಲೇಜಿಗೆ RANK ಸುರಿಮಳೆ

ಪಿಯುಸಿ: ಶೇಷಾದ್ರಿಪುರಂ ಕಾಲೇಜಿಗೆ RANK ಸುರಿಮಳೆ

ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ನಾಡೋಜ ವೂಡೇ ಪಿ. ಕೃಷ್ಣ

ಬೆಂಗಳೂರು: ಶೇಷಾದ್ರಿಪುರಂ ಶೈಕ್ಷಣಿಕ ಸಂಸ್ಥೆಯು ಕಾಲೇಜುಗಳಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರ್ಯಾಂಕ್ (RANK)ಗಳ ಸುರಿಮಳೆಯಾಗಿದೆ.

ಅದ್ವಿತೀಯ ಸಾಧನೆ ತೋರಿದ್ದು, ರಾಜ್ಯದಲ್ಲಿ ಒಟ್ಟು 80 ವಿದ್ಯಾರ್ಥಿಗಳು ರಾಜ್ಯಮಟ್ಟದ ರಾಂಕ್ (RANK) ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಗುಣಮಟ್ಟ, ನೈತಿಕ ಶಿಕ್ಷಣಕ್ಕೆ ಈ ಮೊದಲಿನಿಂದಲೂ ಹೆಸರುವಾಸಿಯಾಗಿರುವ ದರದ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿಗಳು ಕಾಮರ್ಸ್, ಸೈನ್ಸ್ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಸಾಧನೆಯ ಪಟ್ಟಿಯನ್ನು ಹಿರಿದಾಗಿಸುತ್ತಾ ಹೋಗುತ್ತಿದ್ದಾರೆ.

ನೈತಿಕ ಶಿಕ್ಷಣ ಮಾತ್ರವಲ್ಲ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ವಿದ್ಯೆ, ನೈತಿಕತೆ ಎರಡು ಒಗ್ಗೂಡಿದಾಗ ಮಾತ್ರ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಎನ್ನುತ್ತಾರೆ ಶೇಷಾದ್ರಿಪುರಂ ಶಿಕ್ಷಣ ಧತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ, ನಾಡೋಜ ವೂಡೇ ಪಿ. ಕೃಷ್ಣ ಅವರು.

ತುಮಕೂರು ಶೇಷಾದ್ರಿಪುರ ಕಾಲೇಜಿನ ಸೈನ್ಸ್ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯದ ಮಟ್ಟದ ರ್ಯಾಂಕ್ (rank) ಪಟ್ಟಿಯಲ್ಲಿ ಸೇರಿದ್ದಾರೆ. ಕಾಮರ್ಸ್ ನಲ್ಲಿ ಮೂವರು ಈ ಪಟ್ಟಿಯಲ್ಲಿದ್ದಾರೆ.

ಕಾಮರ್ಸ್ ನಲ್ಲಿ ರಾಜ್ಯದ 3 ನೇ rank ಅನ್ನು ಬೆಂಗಳೂರಿನ‌ ಕಾಂಪೋಸಿಟ್ ಕಾಲೇಜು ಪಡೆದುಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?