Sunday, April 14, 2024
Google search engine
Homeತುಮಕೂರ್ ಲೈವ್ಶಾರದಾ ವಿದ್ಯಾಪೀಠ; ರಾಜ್ಯ ಮಟ್ಟಕ್ಕೆ ಆಯ್ಕೆ

ಶಾರದಾ ವಿದ್ಯಾಪೀಠ; ರಾಜ್ಯ ಮಟ್ಟಕ್ಕೆ ಆಯ್ಕೆ

ಪಾವಗಡ ಶಾರದಾ ವಿದ್ಯಾಪೀಠದಲ್ಲಿ ಇತ್ತೀಚೆಗೆ ವಿಜ್ಞಾನ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿಜ್ಞಾನ ವಿಷಯದ ಮಾದರಿ ತಯಾರಿಕೆ, ಚಿತ್ರಗಳ ಪ್ರದರ್ಶನದಲ್ಲಿ 5 ನೇ ತರಗತಿ ವಿದ್ಯಾರ್ಥಿನಿ ಬರೀರಾ ಪರೋಸ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಬರೋರಾ ಪರೋಸ್  ಜಲ ಚಕ್ರ ಮಾಧರಿಗೆ ಪ್ರಥಮ  ಬಹುಮಾನ ನೀಡಲಾಗಿದೆ.

ತುಮಕೂರಿನಲ್ಲಿ ನಡೆದ 28ನೇ ಅಖಿಲ ಭಾರತವಿಜ್ಞಾನ ಸಮಾವೇಷದಲ್ಲಿ ಮೋನಿಕಾ, ಸುಬಾಷ್, ಕಲ್ಯಾಣಿ,ಅಕ್ಷಯ್ ಮಂಡಿಸಿದ ‘ ರಾಸಾಯಿನಿಕ ಕೃಷಿಗೆ ಹೋಲಿಸಿದಾಗ  ಸಾವಯವ ಕೃಷಿಯ ಉಪಯೋಗ’  ಯೋಜನೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಹೇಮಾವತಿ, ಹರ್ಷಿತ  ಮಂಡಿಸಿದ ಬೇಸಾಯದಲ್ಲಿ ಜೇಡರ ಹುಳುವಿನ ಪಾತ್ರ ಯೋಜನೆಯೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಶಿಕ್ಷಕ ಎಂ. ಗಂಗಾಧರಪ್ಪ, ಜಿ.ಕೆ.ಮನೋಹರ್ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಆಡಳಿತ ಮಂಡಲಿ, ಮುಖ್ಯ ಶಿಕ್ಷಕರು, ಶಿಕ್ಷಕರು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?