Thursday, April 25, 2024
Google search engine

ಹಲವಾರು ವರ್ಷಗಳಿಂದ ನಿಗೂಢವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಪಡುತ್ತಿದ್ದದ್ದು ಕೊನೆಗೊಂಡಿದೆ. ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಪುಷ್ಪ ಹನುಮಂತರಾಜು, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರ ಮೆಚ್ಚುಗೆ ಹಾಗೂ ವಿಶ್ವಾಸವಾದ ಜೆಡಿಎಸ್ ಪಕ್ಷದ ರೇಣುಕಮ್ಮ ಗುರುಮೂರ್ತಿ, ಬಿಜೆಪಿ ಬೆಂಬಲದಿಂದ ಕಾಂಗ್ರೆಸ್ನ ಉಮಾ ಪರಮೇಶ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಪಕ್ಷಕ್ಕೆ 2, ಪಕ್ಷೇತರ 2 ಹಾಗೂ ಜೆ. ಸಿ. ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್. ಬಸವರಾಜು ಮತಗಳೊಂದಿಗೆ 11 ಮತ ಚಲಾಯಿಸಲಾಯಿತು. ಆದರೆ ಜೆಡಿಎಸ್ ಪಕ್ಷಕ್ಕೆ 14 ಮತಗಳ ಬೆಂಬಲ ಸಿಕ್ಕಿ ಜೆಡಿಎಸ್ ಸ್ಪಷ್ಟ ಬಹುಮತಗಳೊಂದಿಗೆ ಪುರಸಭೆ ಜೆಡಿಎಸ್ ಪಾಲಾಗಿ ಅಧಿಕಾರ ಸ್ವೀಕಾರ ಮಾಡಿತು.
[11/4, 08:41] Bharath C N Halli: *ವಿಶೇಷವೇನೆಂದರೆ*
ಸಂಸದರಾದ ಜಿ.ಎಸ್.ಬಸವರಾಜು ರವರು ಕಳೆದ ಲೋಕಸಭಾ ಚುನಾವಣೆಗೆ ಮತಯಾಚನೆಗೆ ಬಂದಿದ್ದು ಈಗ ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮಾತ್ರ ಬಂದ ಸಂಸದರು ಯಾವ ಕಾರ್ಯಕ್ರಮಗಳಿಗಾಗಲಿ, ಅಭಿವೃದ್ಧಿ ಕೆಲಸಗಳ ಚಾಲನೆಗಳಿಗಾಗಲಿ ಪಟ್ಟಣದ ಕಡೆ ತಿರುಗಿನೋಡದ ಸಂಸದರು ಈಗ ಬಂದಿರುವುದನ್ನು ನೋಡಿ ಜನರು ಗೊಣಗಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?