Publicstory
ಮಧುಗಿರಿ: ತಾಲ್ಲೂಕಿನ ಜಯಮಂಗಲಿ ಕೃಷ್ಣ ಮೃಗ ಧಾಮದಲ್ಲಿ ಭಾರೀ ಅಗ್ನಿ ಅನಾಹುತ ಉಂಟಾಗಿದೆ.
ಹುಲ್ಲುಗಾವಲಿಗೆ ಬೆಂಕಿ ತಗುಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕರ ದೌಡಾಯಿಸಿದ್ದಾರೆ.
ಬೆಂಕಿ ಆರಿಸಲು ಹರಸಾಹಸ ಪಡುತ್ತಿದ್ದಾರೆ.
ಬೆಂಕಿಯು ವನ್ಯಧಾಮದ ಖಾಸಗಿಯವರ ಜಮೀನಿನಲ್ಲಿ ಹತ್ತಿಕೊಂಡಿದ್ದು, ವನ್ಯಧಾಮಕ್ಕೂ ಹರಡುವ ಸಾಧ್ಯತೆ ಇದೆ.
Comment here