ಜಸ್ಟ್ ನ್ಯೂಸ್

ಗುಡಿಸಲಿಗೆ ಬೆಂಕಿ

ಪಾವಗಡ ತಾಲ್ಲೂಕಿನ ನೀಲಮ್ಮನಹಳ್ಳಿಯಲ್ಲಿ ಮಂಗಳವಾರ ಗುಡಿಸಲ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಶಾರ್ಟ್ ಸರ್ಕಿಟ್ ನಿಂದಾಗಿ ನರಸಿಂಹ ಅವರ ಗುಡಿಸಲು ಸುಟ್ಟಿದೆ.

ಗುಡಿಸಲಿನಲ್ಲಿದ್ದ ದವಸ ಧಾನ್ಯ ಬಟ್ಟೆ ಪಾತ್ರೆ ಇತ್ಯಾದಿ ಸಲಕರಣೆಗಳು ಸುಟ್ಟಿವೆ.

ಘಟನೆಯಿಂದ ಬಡ ಕುಟುಂಭ ಸದಸ್ಯರು ನಿರಾಶ್ರಿತರಾಗಿದ್ದಾರೆ.

Comment here