Friday, April 12, 2024
Google search engine
Homeತುಮಕೂರ್ ಲೈವ್ದಿಶಾ ಸಮಿತಿಯಲ್ಲಿ ನಡೆದಿದ್ದೇನು ಗೊತ್ತಾ?

ದಿಶಾ ಸಮಿತಿಯಲ್ಲಿ ನಡೆದಿದ್ದೇನು ಗೊತ್ತಾ?

ತುಮಕೂರು: ಬೆಂಗಳೂರಿನಲ್ಲಿ ಈಚೆಗೆ ನಡೆದ ಜಿಲ್ಲೆಯ ದಿಶಾ ಸಮಿತಿ ಸದಸ್ಯರ ಸಭೆಯಲ್ಲಿ ಮಾಹಿತಿ ನೀಡದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಾಲಿನಿ ರಜನೀಶ್ ಎಚ್ಚರಿಸಿದರು.‌

ಶಾಲಿನಿರಜನೀಶ್ ಅವರು ಬಹಳ ಹಿಂದೆಯೇ ಕುಂದರನಹಳ್ಳಿ ರಮೇಶ್ ಅವರಿಗೆ ಚರ್ಚೆ ನಡೆಸಲು ಸೂಚಿಸಿದ್ದರೂ ಇದೂವರೆಗೂ ಭೇಟಿ ಮಾಡದೇ ಇರುವ ಬಗ್ಗೆ ಸಭೆಯಲ್ಲಿ ರಮೇಶ್ ಕ್ಷಮೆ ಕೋರಿದರು.

26.03.2018 ರಂದು ಮಾಡಿಕೊಂಡಿರುವ ಎಂ.ಓ.ಯು ಬಗ್ಗೆ ವಿವರ ತಿಳಿಸಲಿಲ್ಲ ಇದು ದಿಶಾ ಸಮಿತಿ ಅಧ್ಯಕ್ಷರಿಗೆ ಮಾಹಿತಿ ಮುಚ್ಚಿಟ್ಟಂತೆ ಆಗಿದೆ. ಈ ಬಗ್ಗೆ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕೆ.ರಾಕೇಶ್ ಕುಮಾರ್ ಅವರ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ಕುಂದರನಹಳ್ಳಿ ರಮೇಶ್ ತಿಳಿಸಿದರು.

ಕುಂದರನಹಳ್ಳಿ ರಮೇಶ್ ಅವರು ಮಾತನಾಡಿ ಸಭೆಯಲ್ಲಿ ನಾನು ಅಷ್ಟೊಂದು ನಿಷ್ಠುರವಾಗಿ ಮಾತನಾಡಿದರು ದಿಶಾ ಸಮಿತಿಯಲ್ಲಿ ಹಾಜರಿದ್ದ ಟ್ರಸ್ಟ್ ನ ರಾಜಸೇವನ್‍ ಅವರನ್ನು ನೀವು ಸಭೆಯಲ್ಲಿ ಏಕೆ ತಿಳಿಸಲಿಲ್ಲ ಎಂದು ಪ್ರಶ್ನಿಸಿದರು

ಸಭೆಯಲ್ಲಿ ಮಾತನಾಡಿದ ಡಿ.ಎಸ್.ಸುರೇಶ್ ಸಿ.ಐ.ಟಿ ಗುಬ್ಬಿ ಅವರು ಎಲ್ಲಾ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಲು ಪ್ರಸ್ತುತ ಯಾವ ಕ್ರಮ ಅಗತ್ಯ ಎಂಬ ಬಗ್ಗೆ ತಿಳಿಸಲು ಟ್ರಸ್ಟಿನ ರಾಜಸೇವನ್ ಅವರನ್ನು ಕೇಳಿದಾಗ ಎಲ್ಲಾ ಇಲಾಖೆಗಳು ಡೇಟಾ ಅಫ್‍ಲೋಡ್ ಮಾಡಿದಲ್ಲಿ ಮುಂದಿನ ದಿಶಾ ಸಮಿತಿಗೆ ಸಂಸದರು ಮತ್ತು ಶಾಸಕರು ತಿಳಿಸಿದ ಎಲ್ಲಾ ವಿವರಗಳನ್ನು ಒಂದೇ ಕಡೆ ತರಲು ನಮ್ಮ ಟ್ರಸ್ಟ್ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ತುಮಕೂರು ಸಂಸದರು ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷ ಜಿ.ಎಸ್.ಬಸವರಾಜ್ ಅವರು ಮತ್ತು ತುಮಕೂರು ನಗರ ವಿಧಾನಸಭಾ ಸದಸ್ಯರು ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಧ್ಯಯನ ಕೇಂದ್ರ(ಟಾಸ್ಕ್) ದ ಅಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್ ಅವರು ದಿನಾಂಕ:16.11.2019 ರಂದು ತುಮಕೂರು ಸ್ಮಾರ್ಟ್ ಸಿಟಿ ಯಲ್ಲಿ ನಡೆದ ದಿಶಾ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ತುಮಕೂರು ನಗರದಲ್ಲಿ ನಡೆಯುತ್ತಿರುವ ಎಲ್ಲಾ ಇಲಾಖೆಗಳ ಕಾಮಗಾರಿಗಳ ಎಲ್ಲಾ ವಿಧವಾದ ಮಾಹಿತಿಗಳು ಒಂದೇ ಕಡೇ ಲಭ್ಯವಾಗುವ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?