ಜಸ್ಟ್ ನ್ಯೂಸ್

ಬಡ ಕುಟುಂಬಗಳಿಗೆ ಪಡಿತರ, ತರಕಾರಿ ವಿತರಣೆ

ಪಾವಗಡದ ಆಪ್ ಬಂಡೆ ಬಡ ಕುಟುಂಬಗಳಿಗೆ ಸೋಮವಾರ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ವತಿಯಿಂದ ಪಡಿತರ, ತರಕಾರಿ, ಮಾಸ್ಕ್ ವಿತರಿಸಲಾಯಿತು. ರಾಜ್ಯ ಘಟಕದ ಅಧ್ಯಕ್ಷ ಟಿ.ಎನ್. ನವೀನ್ ರಾವ್,  ವೈದ್ಯ ಡಾ. ಮಂಜುನಾಥ್ ಉಪಸ್ಥಿತರಿದ್ದರು.

Comment here