ಜಸ್ಟ್ ನ್ಯೂಸ್

ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’ಯ ಹೊಸ ಕೃತಿ ಬಿಡುಗಡೆ

ಕಲಬುರ್ಗಿ: ಇಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’ಯ ಹೊಸ ಕೃತಿ ಬಿಡುಗಡೆ. ಎನ್ ಎಸ್ ಶಂಕರ್ ಅವರ ‘ಆಜಾದಿ ಕನ್ಹಯ್ಯ- ದಲಿತ ದನಿ ಜಿಗ್ನೇಶ್’ ಕೃತಿಯನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಬಿಡುಗಡೆ ಮಾಡಿದರು. ರಾಜಕುಮಾರ ಮಡಿವಾಳರ ಅವರ ‘ಫೇಸ್ ಬುಕ್ ಪುಸ್ತಕದಂಗಡಿ’ಯ ಅಂಗಳದಲ್ಲಿ ಕೃತಿ ಬಿಡುಗಡೆಯಾಯಿತು.

Comment here