Thursday, April 18, 2024
Google search engine
Homeತುಮಕೂರು ಲೈವ್ಶನಿವಾರವೇ ತುಮಕೂರಿನಲ್ಲಿ ಕಂಡ ಜನತಾ ಕರ್ಪ್ಯೂ!

ಶನಿವಾರವೇ ತುಮಕೂರಿನಲ್ಲಿ ಕಂಡ ಜನತಾ ಕರ್ಪ್ಯೂ!

ಚಿತ್ರಗಳು: ಜೆಪಿ

ತುಮಕೂರು: ಸೆಕ್ಷನ್ 144 ಹಿನ್ನೆಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿರುವ ಜಿಲ್ಲೆಯ ಜನರು ಶನಿವಾರವೇ ಮನೆಯಿಂದ ಈಚೆ ಬರುವುದನ್ನು‌ ನಿಲ್ಲಿಸ ತೊಡಗಿದ್ದಾರೆ.

ತುಮಕೂರು ನಗರದ ಪ್ರಮುಖ ಬೀದಿಗಳು ಬಿಕೋ ಎನ್ನುತ್ತಿದ್ದವು.‌ ಅಲ್ಲದೇ ಹೋಟೆಲ್, ಬಾರ್, ರೆಸ್ಟೋರೆಂಟ್‌ ಗಳು ಮುಚ್ಚಿದ್ದವು.
ಅಮಾನಿಕೆರೆಯ ಉದ್ಯಾ‌ನದಲ್ಲಿ ಜನರು ಸುಳಿಯಲಿಲ್ಲ. ಬಸ್ ನಿಲ್ದಾಣವೂ ಖಾಲಿ ಹೊಡೆಯುತ್ತಿತ್ತು.

ಸರ್ಕಾರಿ ಕಚೇರಿಗಳಲ್ಲೂ ಜನರು ಬರಲಿಲ್ಲ. ಕೆಲವು ಕಡೆಗಳಲ್ಲಿ ಬೆರಳಣಿಕೆ ಜನರು ಮಾತ್ರ ಇದ್ದರು.
ಸಾಕಷ್ಟು ಅಂಗಡಿ ಮಳಿಗೆಗಳು ಬಾಗಿಲು ಮುಚ್ಚಿದ್ದವು.
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲೂ ಜನರು ಇರಲಿಲ್ಲ. ಭಾನುವಾರ ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?