Saturday, July 27, 2024
Google search engine
Homeಪುಸ್ತಕ ಬಿಡುಗಡೆಉಪ್ಪಚ್ಚಿಮುಳ್ಳು ಬಿಡುಗಡೆ

ಉಪ್ಪಚ್ಚಿಮುಳ್ಳು ಬಿಡುಗಡೆ

ಕರ್ನಾಟಕ ಲೇಖಕಿಯರ ಸಂಘ(ರಿ)
ಜಿಲ್ಲಾ ಶಾಖೆ ತುಮಕೂರು
ಮತ್ತು
ಹಾಡ್ಲಹಳ್ಳಿ ಪಬ್ಲಿಕೇಷನ್ಸ್ .ಹಾಸನ
ರವರ ಸಹಯೋಗದಲ್ಲಿ,

ದಯಾಗಂಗನ ಘಟ್ಟ ರವರ
“ಉಪ್ಪಚ್ಚಿಮುಳ್ಳು” ಎಂಬ ಕಥಾಸಂಕಲನದ ಎರಡನೇ ಅವೃತ್ತಿಯ ಬಿಡುಗಡೆ ಕಾರ್ಯಕ್ರಮವನ್ನು
ದಿ:11- 12- 2022 ರಂದು ಬೆಳಗ್ಗೆ 10-30 ಗಂಟೆಗೆ
IMA ಸಭಾಂಗಣ ಬಿಜಿಎಸ್ ಸರ್ಕಲ್ (ಟೌನ್ ಹಾಲ್ ಸರ್ಕಲ್) ತುಮಕೂರು ಇಲ್ಲಿ ಹಮ್ಮಿಕೊಂಡಿರುತ್ತದೆ.

ಕೇಶವರೆಡ್ಡಿ ಹಂದ್ರಾಳ ರವರು ಕೃತಿ ಬಿಡುಗಡೆ ಮಾಡಲಿದ್ದು ,ಎಸ್ .ಗಂಗಾಧರಯ್ಯ ರವರು ಕೃತಿ ಕುರಿತು ಮಾತನಾಡಲಿದ್ದಾರೆ .
ಬಾ.ಹ.ರಮಾಕುಮಾರಿ ರವರು ಮುಖ್ಯ ಅತಿಥಿಗಳಾಗಿ
ಆಗಮಿಸಲಿದ್ದು , ಕೃತಿಕಾರರಾದ ದಯಾ ಗಂಗನಘಟ್ಟ ರವರು ಮತ್ತು ಪ್ರಕಾಶಕರಾದ ಚಲಂ . ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಹಾಸನ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.

ಎಲ್ಲಾ ಸಾಹಿತ್ಯಾಸಕ್ತರು ಮತ್ತು ಲೇಖಕಿಯರ ಸಂಘದ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಸಂಘದ ಕಾರ್ಯದರ್ಶಿ ಗಳಾದ ಡಾ/ಶ್ವೇತಾರಾಣಿ ರವರು ಕೋರಿರುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?