Saturday, July 27, 2024
Google search engine
Homeತುಮಕೂರು ಲೈವ್ಹಳ್ಳಿಗೆ ವಿ.ವಿ ತಂದ ಹೆಮ್ಮೆ: ಸುರೇಶಗೌಡ

ಹಳ್ಳಿಗೆ ವಿ.ವಿ ತಂದ ಹೆಮ್ಮೆ: ಸುರೇಶಗೌಡ

ನಾಗವಲ್ಲಿ: ಹಳ್ಳಿಗೆ ತುಮಕೂರು ವಿಶ್ವವಿದ್ಯಾಲಯವನ್ನು ತಂದ ಹೆಮ್ಮೆ ನನಗೆ ಇದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದರು.

ಇಲ್ಲಿಗೆ ಸಮೀಪದ ಸೀನಪ್ಪನಹಳ್ಳಿ ದೊಡ್ಡಮ್ಮ ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿದರೆ ಕಟ್ಟೆ ಗೆ ವಿಶ್ವವಿದ್ಯಾಲಯ ತಂದಿರುವುದರಿಂದ ಈ ಭಾಗದ ಹಳ್ಳಿ ಮಕ್ಕಳಿಗೆ ಕೈ ಅಳತೆ ದೂರದಲ್ಲಿ ಶಿಕ್ಷಣ ಸಿಗಲಿದೆ. ಉನ್ನತ ಶಿಕ್ಷಣದ ಕನಸು ನೆರವೇರಲಿದೆ ಎಂದರು.

ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜ‌ನೆಯನ್ನು ನೆ‌ನಪು ಮಾಡಿಕೊಂಡ ಅವರು ಹೇಮಾವತಿ ನದಿ ನೀರು ತಂದಿದ್ದರಿಂದ ಈ ಭಾಗವು ಕೃಷಿಕರಿಗೆ ನೆರವಾಗಿದೆ ಎಂದರು.

ಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಈ ಸಲ ಜನರು ನನಗೆ ಆರ್ಶೀವದಿಸಬೇಕು. ಅಭಿವೃದ್ಧಿಯಲ್ಲಿ ಗ್ರಾಮಾಂತರ ಕ್ಷೇತ್ರ ನಂಬರ್ ಒನ್ ಆಗಬೇಕಾಗಿದೆ. ಇದೇ ನನ್ನ ಕನಸು ಎಂದರು.

ಗ್ರಾಮದ ಹಲವು ಮುಖಂಡರು, ಬಿಜೆಪಿ ಕಾರ್ಯಕರ್ತರು, ಮುಖಂಡರು ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?