Thursday, March 28, 2024
Google search engine
Homeಜಸ್ಟ್ ನ್ಯೂಸ್ಕಾಂಗ್ರೆಸ್ ಗೆ ಬಂದ ಲಾಯರ್ ಭಗವಂತಪ್ಪ

ಕಾಂಗ್ರೆಸ್ ಗೆ ಬಂದ ಲಾಯರ್ ಭಗವಂತಪ್ಪ

ಪಾವಗಡ: ಪಟ್ಟಣದ ಹಿರಿಯ ವಕೀಲರಾದ ಭಗವಂತಪ್ಪ ರವರು ಜೆಡಿಎಸ್ ತೊರೆದ ಸೋಮವಾರ ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಶಾಸಕರಾದ ವೆಂಕಟರಮಣಪ್ಪ ನೇತೃತ್ವದಲ್ಲಿ ಹಚ್.ವಿ.ವೆಂಕಟೇಶ್ ರವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಹಿರಿಯ ವಕೀಲ ಭಗವಂತಪ್ಪ ಮಾದ್ಯಮ ಬಳಿ ಮಾತನಾಡಿದ ಅವರು ಸೋಮವಾರ ಖಾಸಗಿ ಕಾರ್ಯಕ್ರಮ ಅನ್ವಯ ಮಾಜಿ ಮುಖ್ಯಮಂತ್ರಿ ಜಿ.ಪರಮೇಶ್ವರ ರವರು ರಾಮಕೃಷ್ಣ ಸೇವ ಶ್ರಮಕ್ಕೆ ಬೇಟಿ ನೀಡಿದಂತೆ ವೇಳೆ ಶಾಸಕ ವೆಂಕಟರಮಣಪ್ಪ ರವರ ಸಂಮುಕರ ಮುಂದೆ ಕಾಂಗ್ರೆಸ್ ಪಕ್ಷದ ಸೇರಿದ್ದೆನೆ ಯುಗಾದಿ ಹಬ್ಬದ ನಂತರ ಸಾವಿರಾರು ನನ್ನ ಬೆಂಬಲಿಗ ರೊಂದಿಗೆ ಬೃಹತ್ ಸೇರ್ಪಡೆ ಕಾರ್ಯಕ್ರಮ ಸಹ ಇಟ್ಟಿಕೊಂಡಿದ್ದೆನೆ.

ಜೆಡಿಎಸ್ ನವರೇ ಕಾಂಗ್ರೆಸ್ ಸೇರಲು ಪ್ರಚೋದನೆ ಮಾಡಿದ್ದಾರೆ.ಜೆಡಿಎಸ್ ನಲ್ಲಿ ಯಾವುದೇ ಹುದ್ದೆಗಾಗಿ ಆಸೆ ಪಟ್ಟಿರಲಿಲ್ಲ ಅದರೆ ನನ್ನನು ಪಕ್ಷದಲ್ಲಿ ಗಡೆಗಣಿಸಲಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಕೊಂಡಿದ್ದೇನೆ.
ಈ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರು,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು ರವರು ಸೇರಿ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.

ವರದಿ:ಕುಮಾರ ನಾಗಲಾಪುರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?