Thursday, October 24, 2024
Google search engine
HomeUncategorizedಬೊಮ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಯ್ಕೆ

ಬೊಮ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಯ್ಕೆ

ಪಟ್ಟನಾಯಕನಹಳ್ಳಿ: ಶಿರಾ ತಾಲ್ಲೂಕಿನ ನಾದೂರು ಗ್ರಾ.ಪಂ.ವ್ಯಾಪ್ತಿಯ ರಂಗಾಪುರ ಗ್ರಾಮದ ಐತಿಹಾಸಿಕ ಬೊಮ್ಮಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಲುವಾಗಿ ಬೊಮ್ಮಲಿಂಗೇಶ್ವರ ಸೇವಾ ಟ್ರಸ್ಟ್ ಮಾಡಲಾಗಿದೆ ಎಂದು ಮುಖಂಡ ಶಿವು ಚಂಗಾವರ ಹೇಳಿದರು.
ಅವರು ರಂಗಾಪುರ ಗ್ರಾಮದ ಬೊಮ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶಿರಾ, ಹಿರಿಯೂರು, ಪಾವಗಡ,ಮಧುಗಿರಿ ತಾಲ್ಲೂಕಿನಲ್ಲಿ ದೇವಾಲಯದ ಭಕ್ತರು ಇದ್ದು ದೇವಾಲಯದ ಜೀರ್ಣೋದ್ಧಾರದ ಸಲುವಾಗಿ ಹಿರಿಯರ ಮಾರ್ಗದರ್ಶನದಲ್ಲಿ ಟ್ರಸ್ಟ್ ರಚನೆ ಮಾಡಲಾಗಿದೆ ಎಂದರು.
ಪದಾಧಿಕಾರಿಗಳ ವಿವರ;
ಗೌರವಾಧ್ಯಕ್ಷರಾಗಿ ಕೆ. ರಾಮಚಂದ್ರಪ್ಪ, ಅಧ್ಯಕ್ಷ ಡಿ.ಎಲ್. ಅಶ್ವಥ್ ನಾರಾಯಣ ಬಾಬು, ಉಪಾಧ್ಯಕ್ಷ ಶಿವು ಚಂಗಾವರ, ಪ್ರಧಾನ ಕಾರ್ಯದರ್ಶಿ ಮಂಜಣ್ಣ, ಖಜಾಂಚಿ ರಾಮಕೃಷ್ಣ, ನಿರ್ದೇಶಕರುಗಳಾಗಿ ಎಸ್. ಬಿ .ಮೋಹನ್, ಎನ್. ನರಸಪ್ಪ, ಬಿ.ಜಿ. ಕರಿಯಣ್ಣ, ಲಿಂಗಣ್ಣ ,ಪುಟ್ಟ ಲಿಂಗಯ್ಯ, ಕೃಷ್ಣಪ್ಪ, ಕರಿಯಣ್ಣ ನಾಗರಾಜು, ಮನೋಹರ್ ನಾಯಕ ಬಸವರಾಜು, ನಾಯಕ, ಕುಮಾರ್ ನಾಯಕ, ಗುರುಸ್ವಾಮಿ, ಆರ್ .ಟಿ .ನಾರಾಯಣಪ್ಪ ಆಯ್ಕೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?