Saturday, July 27, 2024
Google search engine
Homeಜನಮನಅಳಿವಿನಂಚಿನಲ್ಲಿ ಜಾನಪದ ಕಲೆ

ಅಳಿವಿನಂಚಿನಲ್ಲಿ ಜಾನಪದ ಕಲೆ

ಚೇತನ್. ಕೆ. ಆರ್


ಜಾನಪದ ಕಲೆಗಳು ಮನುಷ್ಯರಷ್ಟೇ ಪ್ರಾಚೀನವಾದವು, ಎಷ್ಟು ಅನಕ್ಷರಸ್ಥ ಜನರಿಗೆ ಬದುಕು ಕಟ್ಟಿಕೊಟ್ಟ ಮಹಾನ್ ವೇದಿಕೆ.
ಈ ಕಲೆಗೆ ವಯೋಮಾನದ ಮಿತಿ ಇಲ್ಲ.

ಈ ಕಲೆಗೆ ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲ, ಜಾನಪದ ಕಲೆಗಳು ಒಂದು ನಿರ್ದಿಷ್ಟ ಪ್ರದೇಶದ ಪರಿಚಿತ ಮತ್ತು ಪ್ರಚಲಿತ ಸ್ಥಳೀಯ ಭಾಷೆಯ ಶೈಲಿಯಲ್ಲಿ ನಡೆಯುವುದರಿಂದ ಈ ಕಲೆಗಳು ಜನರಿಗೆ ಬೇಗ ಮುಟ್ಟುತ್ತವೆ.

ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಸೊಗಡಿನ ಬೇರುಗಳು ಇದ್ದಂತೆ.
ಕವಿ ಸಿದ್ದಲಿಂಗಯ್ಯ ಅವರ ಅಭಿಪ್ರಾಯದಂತೆ ಜಾನಪದ ಕಲೆಗಳು ಉಳಿದಾಗ ಮಾತ್ರ ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆ ಉಳಿಯುತ್ತದೆ, ಎಂಬ ಅವರ ಹೇಳಿಕೆಯು ಜನಪದ ಕಲೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಯುವಜನತೆ ಪಾಶ್ಚಾತ್ಯ ಕಲೆಗಳಿಗೆ ಮಾರುಹೋಗಿ ದೇಸಿ ಕಲೆಗಳ ಕಡೆಗೆ ಆಸಕ್ತಿ ತೋರದಿರುವುದು ಬೇಜಾರಿನ ಸಂಗತಿ ಆಗಿದೆ.
ಇಂತಹ ಜಾನಪದ ಕಲೆಯನ್ನು ಸಂರಕ್ಷಣೆ ಮಾಡುವುದು ಜಾನಪದ ಕಲೆ, ಮತ್ತು ಕಲೆಗಾರರನ್ನು ಪ್ರೋತ್ಸಾಹಿಸುವುದು ಸರ್ಕಾರ ಮತ್ತು ನಮ್ಮೆಲ್ಲರ ಹೊಣೆ ಮತ್ತು ಕರ್ತವ್ಯ ಆಗಿದೆ ಎಂಬುದು ನನ್ನ ಅಭಿಪ್ರಾಯ


ಪತ್ರಿಕೋದ್ಯಮ ವಿದ್ಯಾರ್ಥಿ
ತುಮಕೂರು ವಿಶ್ವವಿದ್ಯಾನಿಲಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?