Friday, December 1, 2023
spot_img
HomeUncategorizedಹುಣುಸೆ, ಅಡಿಕೆ,‌ಹಲಸು ಪರಿಣಿತರ ಮಾಹಿತಿಗೆ ಮನವಿ

ಹುಣುಸೆ, ಅಡಿಕೆ,‌ಹಲಸು ಪರಿಣಿತರ ಮಾಹಿತಿಗೆ ಮನವಿ

ತುಮಕೂರು ಜಿಲ್ಲೆ ತೋವಿನಕೆರೆ ಯಲ್ಲಿ ಅಡಕ ಹುಣಸೆ ಹಣ್ಣು ಮತ್ತು ಹಲಸಿನ ಹಣ್ಣಿನ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

ಹುಣಸೆ ಹಣ್ಣನ್ನು ಮರದಿಂದ ಕೀಳಲು, ಹಣ್ಣನ್ನು ಶುಚಿ ಮಾಡುವುದು ಮತ್ತು ಕುಟ್ಟಿ ಬೀಜ ತೆಗೆಯುವುದು, ತಿರುವಿ ಹಾಕುವುದು, ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆ ಮಾತನಾಡುವ ಸಂಪನ್ಮೂಲ ವ್ಯಕ್ತಿಗಳು ಬೇಕು

ಅಡಕೆ ಕೀಳಲು ದೋಟಿ ಬಳಕೆ, ಕಾಯಿ ಸುಲಿಯುವುದು, ಬೇಯುಸುವುದು ಭವಿಷ್ಯದ ಮಾರುಕಟ್ಟೆ ಬಗ್ಗೆ ಮಾತನಾಡಲು ಸಂಪನ್ಮೂಲ ವ್ಯಕ್ತಿಗಳ ಬೇಕು

ಹಲಸಿನ ಕಾಯಿ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ವಿಷಯದ ಮಾತನಾಡು ಸಂಪನ್ಮೂಲ ವ್ಯಕ್ತಿಗಳು ಬೇಕು

ತಮ್ಮಗಳಿಗೆ ಯಾರಾದರೂ ಗೊತ್ತಿದ್ದರೆ ಹೆಸರು, ನಂ, ಪರಿಣಿತರ ಬಗ್ಗೆ ಮಾಹಿತಿ ನೀಡಿ ಎಂದು ತೋವಿನಕೆರೆ ಪ್ರಜಾವಾಣಿ ವರದಿಗಾರರಾದ ಪದ್ಮರಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೊ:+91 99453 23787

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು