Monday, July 22, 2024
Google search engine
Homeತುಮಕೂರು ಲೈವ್ಸ್ಮಾಟ್ ಸಿಟಿ ಹಣದಲ್ಲಿ ಮಾರಿಯಮ್ಮ ನಗರದ ನಿವಾಸಿಗಳಿಗೆ ಪುನರ್ ವಸತಿ ಶೀಘ್ರ ಹಂಚಿಕೆ: ಶಾಸಕ ಜ್ಯೋತಿಗಣೇಶ್

ಸ್ಮಾಟ್ ಸಿಟಿ ಹಣದಲ್ಲಿ ಮಾರಿಯಮ್ಮ ನಗರದ ನಿವಾಸಿಗಳಿಗೆ ಪುನರ್ ವಸತಿ ಶೀಘ್ರ ಹಂಚಿಕೆ: ಶಾಸಕ ಜ್ಯೋತಿಗಣೇಶ್

ತುಮಕೂರು: ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಎಪಿಪಿಐ ಸಹಯೋಗದಲ್ಲಿ ಕೋವಿಡ್ 19 ಎರಡನೆ ಅಲೆಯಲ್ಲಿ ಸಂಕಷ್ಟ ದಲ್ಲಿರುವ ಮಾರಿಯಮ್ಮ ನಗರದ ಅಸಂಘಟಿತ ಕೂಲಿ ಕಾರ್ಮಿಕ ಕುಟುಂಬಗಳಿಗೆ ಮುಖಂಡರಾದ ದಿ||ಕಾಶಿ (ಅಟ್ಟೇಕರ್)ರವರ ಶ್ರದ್ಧಾಂಜಲಿ ಸಭೆಯ ನಿಮಿತ್ತ ದಿನಸಿ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತುಮಕೂರು ಜಿ.ಬಿ ಜ್ಯೋತಿಗಣೇಶ್ ಅವರು ಸ್ಮಾಟ್ ಸಿಟಿ ಹಣದಲ್ಲಿ ಮಾರಿಯಮ್ಮ ನಗರದ ನಿವಾಸಿಗಳಿಗೆ ಪುನರ್ ವಸತಿ ಶೀಘ್ರ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಸಿಐಟಿಯು ಸಂಘಟನೆಯ ಸೈಯದ್ ಮುಜೀಬ್. ಯುವ ಮುಖಂಡರಾದ ವಿನಯ್ ಜೈನ್. ಮಂಜುನಾಥ್.ಸಮಿತಿಯ ಪದಾಧಿಕಾರಿಗಳಾದ ಅರುಣ್. ತಿರುಮಲಯ್ಯ.ಮಾರಿಯಮ್ಮ ಯುವಕರ ಸಂಘದ ಕಣ್ಣನ್. ಚಕ್ರಪಾಣಿ. ಕಾತಿರಾಜ್.ಮುರುಗನ್. ಕಾಶಿರವರ ಧರ್ಮಪತ್ನ ಮುರಗಮ್ಮ ಕುಟುಂಬಸ್ತರು
ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?