Sunday, April 14, 2024
Google search engine
Homeಪೊಲಿಟಿಕಲ್ಗಣೇಶೋತ್ಸವಕ್ಕೆ ಸಹಾಯಾಸ್ತ ನೀಡಲು ಬದ್ಧ : ಕೆ.ಟಿ ಶಾಂತಕುಮಾರ್

ಗಣೇಶೋತ್ಸವಕ್ಕೆ ಸಹಾಯಾಸ್ತ ನೀಡಲು ಬದ್ಧ : ಕೆ.ಟಿ ಶಾಂತಕುಮಾರ್

Publicstory/prajayoga

– ವರದಿ, ಮಿಥುನ್ ತಿಪಟೂರು

ತಿಪಟೂರು : ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಆಚರಿಸುತ್ತಿರುವ ತಾಲೂಕಿನ ಎಲ್ಲಾ ಯುವಜನರಿಗೆ ಸಹಾಯಾಸ್ತ ನೀಡುತ್ತೇನೆ ಎಂದು ಕಾಂಗ್ರಸ್ ಮುಖಂಡ ಕೆ ಟಿ ಶಾಂತಕುಮಾರ್ ತಿಳಿಸಿದರು.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಘ್ನ ನಿವಾರಕನಾದ ವಿನಾಯಕನ ಪ್ರತಿಷ್ಠಾಪನೆಗೆ ತಣ್ಣೀರೆರಚಿ, ಯುವಕರಲ್ಲಿನ ಉತ್ಸಾಹವನ್ನೇ ಕಿತ್ತುಕೊಳ್ಳುವ ಆರಕ್ಷರ ಕಾನೂನುಗಳನ್ನು ಸ್ವಲ್ಪ ಸಡಿಸಲಿಸಬೇಕು. ಇವರು ಹಾಕುವ ನಿರ್ಬಂಧಗಳು ಎಲ್ಲಾ ಕಡೆಯೂ ಸಾಮಾನ್ಯವಾಗಿರಬೇಕು. ಒಂದೇ   ಅನ್ವಯಿಸ ಬೇಕು. ಎಲ್ಲೆಡೆಯೂ ಒಂದೇ ರೀತಿಯ  ಕಾನೂನು ಇರಬೇಕು. ಪ್ರಬಲರಿಗೆ ಅನುಮತಿ ನೀಡಿ ಅಸಹಾಯಕರಿಗೆ ಅನುಮತಿ  ನಿರಾಕರಿಸಿದರೆ ಈ ಬಗ್ಗೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಆದರೆ, ಈ ಬಾರಿ ಫ್ಲೆಕ್ಸ್, ಡಿ.ಜೆ, ಪಟಾಕಿಗಳಿಗೆ ನಿರ್ಬಂಧ ಹೇರಿರುವುದು ಜನರಿಗೆ ಬೇಸರ ತಂದಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?