Saturday, July 27, 2024
Google search engine
Homeಜಸ್ಟ್ ನ್ಯೂಸ್ಸಿದ್ದರಾಮಯ್ಯ ಬೇಡ ಎಂದರೆ ಪರಮೇಶ್ವರ್ ಗೆ ಸಿಎಂ ಸ್ಥಾನ

ಸಿದ್ದರಾಮಯ್ಯ ಬೇಡ ಎಂದರೆ ಪರಮೇಶ್ವರ್ ಗೆ ಸಿಎಂ ಸ್ಥಾನ

ತುಮಕೂರು, ಪಬ್ಲಿಕ್ ಸ್ಟೋರಿ ವರದಿ: ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರೆ, ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸಚಿವ ಕೇಂದ್ರ ರಾಜಣ್ಣ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೈಕಮಾಂಡ್ ಮಾತಿಗೆ ನಾನು ಬಗ್ಗುವುದಿಲ್ಲ, ಅವರು ಹೇಳುತ್ತಾರೆ ಎಂದು ಸುಮ್ಮನೆ ಕೂರಲು ಆಗುವುದಿಲ್ಲ. ಈಗ ಮಾತನಾಡುತ್ತೇನೆ, ಮುಂದೆ ಅವರು ಹೇಳಿದರೆ ಮಾತನಾಡುವುದಿಲ್ಲ. ನಾನು ಮುಂದಿನ ಸಲ ಚುನಾವಣೆಗೂ ನಿಲ್ಲುವುದಿಲ್ಲ ಎಂದರು.

ನಾನು ಎಂದಿಗೂ ಸಿದ್ದರಾಮಯ್ಯನವರ ಪರ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಅವರನ್ನೇ ಬೆಂಬಲಿಸುತ್ತೇನೆ. ಅವರು ಬೇಡ ಎಂದರೆ ಆವಕಾಶ ಪರಮೇಶ್ವರ್ ಅವರಿಗೆ ಕೊಡಬೇಕು. ಪರಮೇಶ್ವರ್ ಅವರಿಗೆ ಅದೃಷ್ಟವಿದೆ. ನಮ್ಮ ಜಿಲ್ಲೆಯಿಂದಲೂ ಒಬ್ಬರು ಮುಖ್ಯಮಂತ್ರಿ ಆಗಬೇಕು. ಇದಕ್ಕಾಗಿ ನಾನು ಪರಮೇಶ್ವರ ಹೋರಾಟ ನಡೆಸಿವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?