Tuesday, July 23, 2024
Google search engine
Homeತುಮಕೂರು ಲೈವ್ಇಂದು ಶಶಿಕುಮಾರ್ ಗೆ ಕುಂಚ ಬ್ರಹ್ಮ ಪ್ರಶಸ್ತಿ ಪ್ರಧಾನ

ಇಂದು ಶಶಿಕುಮಾರ್ ಗೆ ಕುಂಚ ಬ್ರಹ್ಮ ಪ್ರಶಸ್ತಿ ಪ್ರಧಾನ

ತುಮಕೂರು: ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್ ಶಶಿಕುಮಾರ್ ರವರಿಗೆ ಕುಂಚಬ್ರಹ್ಮ ಪಿ.ಆರ್ ತಿಪ್ಪೇಸ್ವಾಮಿ ರವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಶಿಕ್ಷಕ ರತ್ನ 2021 ರ ಪ್ರಶಸ್ತಿಗೆ ಭಾಜನರಾಗಿದ್ದಾರೆ .ಪ್ರೊ.ಶಶಿಕುಮಾರ್ ರವರು ಜನಪದ ಗಾಯಕರಾಗಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಜನಪ್ರಿಯತೆಯನ್ನು ಪಡೆದಿದ್ದಾರೆ .ಇವರಿಗೆ ಜೆ.ಡಿ.ಸ್ಕೂಲ್ ಆಪ್ ಆರ್ಟ್‌ ತುಮಕೂರಿನ ಸಭಾಂಗಣದಲ್ಲಿ 31.12.2020 ರಂದು ಸಂಜೆ 5 ಗಂಟೆಗೆ ಕುಂಚಬ್ರಹ್ಮ ಪಿ.ಆರ್ ತಿಪ್ಪೇಸ್ವಾಮಿ ಕಲಾ ಸಂಘ .ಜೆ.ಡಿ.ಸ್ಕೂಲ್ ಆಪ್ ಆರ್ಟ್‌ .ಕರ್ನಾಟಕ ಜನಪದ ಯಕ್ಷಗಾನ ಮತ್ತು ಬಯಲಾಟ ಸಂಘದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?