Friday, July 26, 2024
Google search engine
Homeಪೊಲಿಟಿಕಲ್ಗರಂ ಆದ ಶಿವಣ್ಣ, ಸ್ಪರ್ಧೆಗೆ ಸಿದ್ದ ಎಂದರು...

ಗರಂ ಆದ ಶಿವಣ್ಣ, ಸ್ಪರ್ಧೆಗೆ ಸಿದ್ದ ಎಂದರು…

ತುಮಕೂರು : 70ರ ದಶಕದಿಂದಲೂ ಜನತಾ ಪರಿವಾರದಿಂದ ಇಂದಿನ ಭಾರತೀಯ ಜನತಾ ಪಾರ್ಟಿಯವರೆಗೂ ಪಕ್ಷವನ್ನು ಕಟ್ಟಿಕೊಂಡು ಬಂದ ಸೊಗಡು ಶಿವಣ್ಣನವರು ಪಕ್ಷದ ಇಂದಿನ ವರಿಷ್ಠರ ತೀರ್ಮಾನವನ್ನು ಪ್ರತಿಭಟಿಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿ ಚುನಾವಣೆಗೆ ಧುಮುಕುವುದಾಗಿ ಘೋಷಿಸಿದ್ದಾರೆ.

ನಾನು ರೈತನ ಮಗ, ಅವರೆಕಾಯಿ ಮಾರಿ ಪಕ್ಷ ಕಟ್ಟಿದವನು, ನನ್ನ ಜನ ಬಿಟ್ಟರೆ ಬೇರ್ಯಾರು ಇಲ್ಲ, ನನ್ನ ಕಾರ್ಯಕರ್ತರು, ಬೆಂಬಲಿಗರು ಹೇಳಿದಂತೆ ಚುನಾವಣೆಗೆ ನಿಲ್ಲುವುದು ಸತ್ಯ, ನಾನು ಒಬ್ಬ ರಾಷ್ಟ್ರಮಟ್ಟದ ಕಬ್ಬಡ್ಡಿ ಆಟಗಾರ ಎಲ್ಲವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಲುತ್ತೇನೆ, ಹಾಗೇಯೇ ರಾಜಕೀಯದಲ್ಲೂ ತೊಡೆ ತಟ್ಟಿ ಆಟ ಆಡುವುದು ಗೊತ್ತಿದೆ ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಸಿದರು ಎಂಬುದಾಗಿ ಮೈತ್ರಿ ನ್ಯೂಸ್ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?