ತಿಪಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತತ ಉತ್ಸಾಹ ಇಮ್ಮಡಿಯಾಗಿದೆ.
ಕಾಂಗ್ರೆಸ್ ನ ಷಡಕ್ಷರಿ ಎಣಿಕೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಮನೆ ಮುಂದೆ ಶಾಮಿಯಾನ ಹಾಕಲಾಗಿದೆ. ರಾಶಿ,ರಾಶಿ ಮಿಠಾಯಿ ಇಡಲಾಗಿದೆ.
![](https://publicstory.in/wp-content/uploads/2023/05/img-20230513-wa00043527487607828926277-768x1024.jpg)
ಫಲಿತಾಂಶ ಬಂದ ಕೂಡಲೇ ಜನರಿಗೆ ಹಂಚುವ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ
![](https://publicstory.in/wp-content/uploads/2023/04/Photo_1594918711308.png)