Monday, March 18, 2024
Google search engine
Homeಸಾಹಿತ್ಯ ಸಂವಾದವಿಶ್ವವಿಜೇತ

ವಿಶ್ವವಿಜೇತ

ದೇವರಹಳ್ಳಿ ಧನಂಜಯ


ಬಲಾಢ್ಯ ಬಾಹುಬಲಿ,
ಮಹಾವೀರನಾದದ್ದು,
ಬಲದಿಂದಲ್ಲ ತ್ಯಾಗದಿಂದ.

ತನ್ನೆಲ್ಲ ಶಕ್ತಿಯನ್ನು
ಶರಣಾಗತಿಯಾಗಿಸಿದ
ಮಹಾವೀರ ಸೋಲಿಲ್ಲದ ಸರದಾರ.


ಸುದ್ದಿ, ನಿಮ್ಮೂರಿನ ವರದಿ, ಬರಹಗಳನ್ನು ಇಲ್ಲಿಗೆ ವಾಟ್ಸಾಪ್ ಮಾಡಿ: 9844817737


ಅಂದು ಭರತನ ವಿರುದ್ಧ
ಹೋರಾಡಿ ಗೆದ್ದಿದ್ದರೆ
ಭರತಖಂಡಕ್ಕಷ್ಟೇ ರಾಜನಾಗುತ್ತಿದ್ದೆ

ಗೆಲ್ಲುವ ಕೊಲ್ಲುವ
ಭಯದ ಗುಲಾಮ ನಾಗುತಿದ್ದೆ.
ಆಯುಧಗಳ ಅಡಿಯಾಳಾಗುತ್ತಿದ್ದೆ.

ಹೊರಗಿನ ಗೆಲುವ ಸೋಲಾಗಿಸಿದೆ
ತನ್ನನ್ನು ತಾನು ಗೆಲ್ಲುವ
ಹೊಸ ಗೆಲುವಿಗೆ ನಾಂದಿಯಾದೆ.

ಶಾಂತಿ,ತ್ಯಾಗದ ಹೊಸ ಅಸ್ತ್ರವ
ಜಗತ್ತಿಗೆ ಪರಿಚಯಿಸಿದ
ಮಹಾವೀರ ವಿಶ್ವವಿಜೇತ

ಕ್ರೀಡೆ,ಕುತ್ತುಗಳನ್ನೂ ಯುದ್ಧೋನ್ಮಾದದಲ್ಲಿ
ನೋಡುವ ನಾವು ಕಲಿಯಬೇಕಿದೆ.
ನಿನ್ನಿಂದ ಶಾಂತಿಯ ಹೊಸ ಭಾಷೆ.

ಒಳಒಳಗೆ ಬೆಳೆಯಬೇಕಿದೆ.
ಸೃಷ್ಟಿಯ ಆಂತರ್ಯವ ಅರಿಯಬೇಕಿದೆ
ನಿರ್ವಾಣದ ಅರ್ಥ ತಿಳಿಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?